ಬಿಜನಗೇರಾದಲ್ಲಿ ಸ್ವಚ್ಛತಾ ಅಭಿಯಾನ
Team Udayavani, Feb 14, 2022, 2:50 PM IST
ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ಯುವ ಸ್ವಚ್ಛ ಅಭಿಯಾನ ತಂಡದಿಂದ ಯುವಕರು ಸ್ವಯಂ ಕೃತವಾಗಿ ಸ್ವಚ್ಛತೆ ಕಾರ್ಯ ಕೈಗೊಂಡರು.
ಉಳಿದ ಗ್ರಾಮಗಳು ಇದೇ ರೀತಿ ತಮ್ಮ-ತಮ್ಮ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಬಯಲು ಶೌಚಾಲಯದಿಂದ ಮುಕ್ತರಾಗಬೇಕೆಂದು ಗ್ರಾಮದ ಯುವಕರು ಊರಿನ ಸ್ವಚ್ಛತೆಗೋಸ್ಕರ ಒಂದು ಗಂಟೆ ಕಾಲ ಶ್ರಮದಾನ ಮಾಡಬೇಕು ಎಂದು ಯುವ ಸ್ವಚ್ಛ ತಂಡದ ಕಾರ್ಯಕರ್ತರು ಕರೆ ನೀಡಿದರು.
ಗೋವಿಂದ ಯಾದವ್, ರಾಜೇಶ್ ಯಾದವ್, ಬಸವರಾಜ ಯಾದವ್, ಗ್ರಾಪಂ ಸದಸ್ಯರಾದ ಹುಸೇನಪ್ಪ ಯಾದವ್, ಮುದ್ದಪ್ಪ ಯಾದವ್, ಶೈಲೇಶ್ ಹಾಗೂ ಗ್ರಾಮದ ಯುವಕರಾದ ತಿಪ್ಪಯ್ಯ, ಸೋಮರೆಡ್ಡಿ, ಮುರಳಿ ಯಾದವ್, ನರಸಿಂಹ ನಾಯಕ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ