ಗ್ರಾಮೀಣರಿಗೆ ಗ್ರಾಪಂನಿಂದ ಕಿಟ್ ವಿತರಣೆ
Team Udayavani, Jun 11, 2021, 5:26 PM IST
ಕನಕಪುರ: ಕೊರೊನಾ ಸಂಕಷ್ಟದಲ್ಲಿದ್ದ ಗ್ರಾಮೀಣ ಜನರಿಗೆಗ್ರಾಪಂನಿಂದ ಸಂಸದ ಡಿ.ಕೆ.ಸುರೇಶ್ ಆಹಾರ ಕಿಟ್ವಿತರಣೆ ಮಾಡಿದರು.
ತಾಲೂಕಿನ ಕಸಬಾ ಹೋಬಳಿಯ ಹಳ್ಳಿಮಾರನಹಳ್ಳಿ ಗ್ರಾಪಂನಿಂದ ಜನರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ,ಕೋವಿಡ್ದಿಂದ ಸಂಕಷ್ಟಕ್ಕೆ ಈಡಾಗೀರುವ ಜನರಿಗೆನೆರವಾಗುವ ಉದ್ದೇಶದಿಂದ ಗ್ರಾಪಂನಿಂದ ಉಚಿತವಾಗಿ ಆಹಾರ ಕಿಟ್ ನೀಡಲಾಗುತ್ತಿದೆ. ಅರ್ಹರಿಗೆ ನೆರವಾಗುವಉದ್ದೇಶದಿಂದ ಎಲ್ಲ ಗ್ರಾಪಂ ಸದಸ್ಯರು, ಅಧಿಕಾರಿಗಳು ತೀರ್ಮಾನಿಸಿ, ಪ್ರತಿಯೊಬ್ಬರಿಗೂ ದಿನಸಿ ಕಿಟ್ ವಿತರಣೆಮಾಡುತ್ತಿದ್ದಾರೆ. ಇದಕ್ಕೆ ದಾನಿಗಳು, ಸ್ಥಳೀಯ ಮುಖಂಡರುಸಹಾಯ ಮಾಡಿದ್ದಾರೆ ಎಂದರು.
ತಾಲೂಕಿನ ತುಂಗಣಿ, ಕಲ್ಲಹಳ್ಳಿ, ಚಿಕ್ಕಮುದುವಾಡಿ,ದೊಡ್ಡಮುದುವಾಡಿ, ಕೊಟ್ಟಗಾಳು, ಶಿವನಹಳ್ಳಿ, ಅಚ್ಚಲು,ಸಾತನೂರು, ಹೊನ್ನಿಗನಹಳ್ಳಿ, ನಲ್ಲಹಳ್ಳಿ, ಕಾಡಹಳ್ಳಿ, ಕಬ್ಟಾಳುಸೇರಿದಂತೆ ಸುಮಾರು 17 ಗ್ರಾಪಂ ವ್ಯಾಪ್ತಿಯ ಜನರಿಗೆಆಹಾರ ಕಿಟ್ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಪಂ ಮಾಜಿಅಧ್ಯಕ್ಷ ಇಕ್ಬಾಲ್ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷವಿಜಯ್ ದೇವ್, ಆರ್.ಕೆ .ಕೃಷ್ಣಮೂರ್ತಿ, ಬಮೂಲ್ನಿರ್ದೇಶಕ ಹರೀಶ್ಕುಮಾರ್, ಹಾರೋಹಳ್ಳಿ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ