ಬೆಂಗಳೂರಿಗೆ ನಾಡಪ್ರಭು ಕೊಡುಗೆ
Team Udayavani, Jul 16, 2021, 7:02 PM IST
ಕನಕಪುರ: ಕೆಂಪೇಗೌಡರು ಬೆಂಗಳೂರಿಗೆಅಂದು ಕೊಟ್ಟ ಮಹತ್ವದ ಕೊಡುಗೆಯಿಂದಇಂದು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ ಎಂದು ಬಮೂಲ್ ನಿರ್ದೇಶಕಎಚ್.ಎಸ್.ಹರೀಶ್ ಕುಮಾರ್ ತಿಳಿಸಿದರು.
ತಾಲೂಕಿನ ಹಾರೋಹಳ್ಳಿಯಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿಆರೋಗ್ಯ ಇಲಾಖೆ ವತಿಯಿಂದ ಹಾಗೂಕೆಂಪೇಗೌಡರ 512 ನೇ ಜಯಂತಿಅಂಗವಾಗಿ ರಾಜ್ಯ ಒಕಲಿಗR ರ ಜಾಗದಸಹಯೋಗದೊಂದಿಗೆ ನಡೆದ ಲಸಿಕಾಅಭಿಯಾನದಲ್ಲಿ ಅವರು ಮಾತನಾಡಿದರು.ಬೆಂಗಳೂರನ್ನು ರಾಜ್ಯದಲ್ಲಿ ಆಧುನಿಕನಗರವನ್ನಾಗಿ ನಿರ್ಮಾಣ ಮಾಡಲುಕೆಂಪೇಗೌಡರು 500 ವರ್ಷಗಳ ಹಿಂದೆಯೇನಗರದ ಸುತ್ತಮುತ್ತಲ ಪರಿಸರ ಮತ್ತುಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನಒತ್ತುಕೊಟ್ಟಿ¨ರ ª ು ಎಂದು ಸ್ಮರಿಸಿಕೊಂಡರು.ನಗರ ಬೆಳೆದಂತೆಲ್ಲಾ ನೀರಿನ ಕೊರತೆಎದುರಾಗಬಾರದು ಎಂಬಮುಂದಾಲೋಚನೆಯಿಂದ ಅಂತರ್ಜಲಕ್ಕೆಕೊಂಡಿಯಾಗಿರುವ ಕೆರೆಕುಂಟೆ ನಿರ್ಮಾಣಮಾಡಿ ಅವುಗಳ ಸಂರಕ್ಷಣೆಗೂ ಜನರಲ್ಲಿಜಾಗೃತಿ ಮೂಡಿಸಿದ್ದರು ಎಂದರು.
ಪ್ರಸ್ತುತ ದೇಶದ ಜನರನ್ನು ಕಾಡುತ್ತಿರುವಕೊರೊನಾ ಮಹಾಮಾರಿಯಿಂದ ನಮ್ಮಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪvದು ೆಕೊಳ್ಳಬೇಕೆಂದರು. ರಾಜ್ಯಒಕ್ಕಲಿಗರಜಾಗೃತಿಸಂಘದ ರಾಜಾ«Âಕ Ò ವ ುುನಿರಾಜುಗೌಡಮಾತನಾಡಿ, ಬೆಂಗಳೂರು ನಿರ್ಮಾತೃಕೆಂಪೇಗೌಡರುಯಾÊುದೆ à ಒಂದುವರ್ಗಕ್ಕೆಧರ್ಮಕ್ಕೆ ಜಾತಿಗೆ ಅಂಟಿಕೊಂಡವರಲ್ಲ.ಸಾಮಾಜಿಕ ಕಾಳಜಿವುಳ್ಳವರಾಗಿ ಸಮಾಜದಎಲ್ಲ ವರ್ಗದ ಜನರ ಅನುಕೂಲಕ್ಕೆ ಶ್ರಮಿಸಿದÊರು ಎಂದರು. ಈ ವೇಳೆ ನಡೆದ ಲಸಿಕಾಅಭಿಯಾನದಲ್ಲಿ ಸುಮಾರು500ಜನಲಸಿಕೆಪ್ರಯೋಜನ ಪಡೆ¨ುಕ ೊಂಡರು.
ಈ ಸಂದರ್ಭದಲ್ಲಿ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್, ಗ್ರಾಪಂಮಾಜಿ ಅಧ್ಯಕ್ಷ ಗುರುಪ್ರಸಾದ್, ಗ್ರಾಪಂಮಾಜಿ ಸದಸ್ಯ ಎಂ.ಮಲ್ಲ±³, ಮುಖಂಡರಾದ ಸೋಮಸುಂದರ್, ನಾಗೇಶ್, ಶಿವನಂಜಪ್ಪ, ಅನಿಲ್, ಎಸ್.ಕೆ.ಸುರೇಶ್,ಕೋಟೆಕುಮಾರ್, ಸಮಾಜ ಸೇವಕ ಮೊಹಮ್ಮದ್ ಏಜಸ್, ರೋಟರಿ ಹರಿಪ್ರಸಾದ್,ಒಕಲಿಗ R ರ ಜಾಗೃತಿ ವೇದಿಕೆ ಹಾರೋಹಳ್ಳಿಅಧ್ಯಕ್ಷ ಅಭಿಷೇಕ್ಗೌಡ, ಅಜಿತ್ಗೌಡ,ಮಧುಗೌv, Ã ವಿಕುಮಾರ್, ವಿನಯ್,ಮಹದೇವ್,ಕೌಶಿಕ್ ಇ¨ರುª .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!