ಸಿದ್ದು ಅಲ್ಪಸಂಖ್ಯಾತರಿಗೆ ಉತ್ತರ ನೀಡಲಿ: ಎಚ್ಡಿಕೆ


Team Udayavani, Oct 17, 2021, 1:57 PM IST

shivamogga news

ಶಿವಮೊಗ್ಗ: ಸಿದ್ದರಾಮಯ್ಯ ಯಾವ ರೀತಿಅಲ್ಪಸಂಖ್ಯಾತರಿಗೆ ಗೌರವ ಕೊಟ್ಟು ಕೊಂಡುಬಂದಿದ್ದಾರೆ. ಯಾವ ರೀತಿ ನಡೆದುಕೊಂಡಿದ್ದಾರೆಎಂಬ ಬಗ್ಗೆ ಐದಾರು ವಿಷಯ ಪ್ರಸ್ತಾಪ ಮಾಡಿದ್ದೇನೆ.ಅದಕ್ಕೆ ಅವರು ಅಲ್ಪಸಂಖ್ಯಾತರಿಗೆ ಉತ್ತರ ಕೊಡಲಿಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಸವಾಲು ಹಾಕಿದರು.

ಭದ್ರಾವತಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಟ್ವೀಟ್‌ ಮಾಡಿರುವುದರಲ್ಲಿವಿಶೇಷ ಏನೂ ಇಲ್ಲ. ಚುನಾವಣಾ ಸಂದರ್ಭದಲ್ಲಿಸಿದ್ದರಾಮಯ್ಯ ಅವರು ಪ್ರತಿನಿತ್ಯ ಜೆಡಿಎಸ್‌ ಬಗ್ಗೆತೆಗೆದುಕೊಳ್ಳುವ ನಿರ್ಧಾರದ ಬಗ್ಗೆ, ಅಭ್ಯರ್ಥಿಗಳಚುನಾವಣೆಗೆ ನಿಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತಾರೆ.ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಹಾಕಿದಾಗಕಾಂಗ್ರೆಸ್‌ ಸೋಲಿಸುವ ಸಲುವಾಗಿಯೇ ಅಭ್ಯರ್ಥಿಹಾಕ್ತಾರೆ ಎಂದು ಟೀಕೆ ಮಾಡ್ತಾರೆ.

ಅದಕ್ಕಾಗಿ ಕೆಲವುಘಟನೆಗಳನ್ನು ಅವರಿಗೆ ನೆನಪು ಮಾಡಿ ಕೊಟ್ಟಿದ್ದೇನೆ.ಅವರೇ ಶಾಸಕಾಂಗ ಪಕ್ಷದ ನಾಯಕರಾಗಿದ್ದಾಗನಡೆದ ಘಟನೆಗೆ ಸಂಬಂಧಿ ಸಿದ ವಿಷಯ ಪ್ರಸ್ತಾಪಮಾಡಿದ್ದೇನೆ ಎಂದರು.ನನ್ನ ಇರುವಿಕೆ ಈಗಾಗಲೇ ನಾಡಿನಮೂಲೆ-ಮೂಲೆಯ ಜನರಿಗೆ ಪರಿಚಯಇದೆ. ಈ ರೀತಿ ಹೇಳಿಕೆ ಕೊಟ್ಟು ನನ್ನ ಇರುವಿಕೆತೋರಿಸಿಕೊಳ್ಳಬೇಕಾಗಿಲ್ಲ. ಜನತೆಗೆ ನಾನುಈಗಾಗಲೇ ಹತ್ತಿರದಲ್ಲಿ ಇರುವವನೇ. ನಾನೇನು ಜನತೆಯಿಂದ ದೂರ ಇರುವವನಲ್ಲ.

ಕೆಲವರುನಮ್ಮನ್ನು ಕೆದಕುವವರಿಗೆ ಪ್ರಶ್ನೆ ಕೇಳಿದ್ದೇನೆ. ಪದೇ ಪದೇನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುವ ಹಿನ್ನೆಲೆಯಲ್ಲಿಅವರ ವಿಷಯ ಪ್ರಸ್ತಾಪ ಮಾಡಿದ್ದೇನೆ. ಅದನ್ನುಹೊರತುಪಡಿಸಿ ದ್ವೇಷಕ್ಕೋ, ಅಸೂಯೆಗೋ,ಮತ್ತೂಂದಕ್ಕೋ ಹೇಳಿರುವ ಪದಗಳಲ್ಲ.ಸಿದ್ದರಾಮಯ್ಯ ಅವರು ಪದೇ ಪದೇ ನಮ್ಮ ವಿಷಯಪ್ರಸ್ತಾಪ ಮಾಡಿದ್ದಕ್ಕೆ ಹೇಳಿದ್ದೀನಿ. ಅವರು ಇಲ್ಲಿಗೆನಿಲ್ಲಿಸುತ್ತಾರೆ ಅಂದ್ರೆ ನಾನು ನಿಲ್ಲಿಸುತ್ತೇನೆ ಎಂದರು.ಪಾರದರ್ಶಕತೆ ಇದ್ದರೆ ಲೆಕ್ಕ ಕೊಡಲಿ:ರಾಮ ಮಂದಿರ ಹಣ ಸಂಗ್ರಹ ವಿಚಾರದಲ್ಲಿಪಾರದರ್ಶಕತೆ ಇದ್ದರೆ ಲೆಕ್ಕ ಕೊಡಲಿಕ್ಕೆ ಏನಾಗುತ್ತೆ?1989-91ರವರೆಗೆ ಮೊದಲ ಹಂತದಲ್ಲಿ ಆಡ್ವಾಣಿಅವರ ರಥಯಾತ್ರೆ ಸಂದರ್ಭದಲ್ಲಿ ದೇಶದಾದ್ಯಂತಕಲೆಕ್ಷನ್‌ ಆಗಿರುವ ಲೆಕ್ಕ ಯಾರು ಇಟ್ಟಿದ್ದಾರೆ.

ಲೆಕ್ಕ ಇಟ್ಟಿದ್ದರೆ ಕೊಡಲಿಕ್ಕೆ ಏನು ಸಮಸ್ಯೆ. ಜನತೆಮುಂದೆ ಇಡಲಿಕ್ಕೆ ಏನು? ಜನರನ್ನು ದಾರಿತಪ್ಪಿಸೋದು ಒಳ್ಳೆಯದ್ದಲ್ಲ. ನೀವು ನಿಷ್ಠೆ ಬಗ್ಗೆಹೇಳುತ್ತೀರಾ, ಪಾರದರ್ಶಕತೆ ಬಗ್ಗೆ ಹೇಳುತ್ತಿರಲ್ಲಾ.ಪಾರದರ್ಶಕತೆಯಲ್ಲಿ ಏನು ತೊಂದರೆ ಇಲ್ಲ ಅಂದ್ರೆಜನತೆ ಮುಂದೆ ಲೆಕ್ಕ ಇಡಲು ಏನು ತೊಂದರೆಎಂದು ಪ್ರಶ್ನಿಸಿದರು.ಆರ್‌ಎಸ್‌ಎಸ್‌ ಬಗ್ಗೆ ನಾನು ತಪ್ಪು ಏನು ಹೇಳಿದ್ದೀನಿ.ಇರುವಂತಹ ವಿಷಯ ಹೇಳಿದ್ದೀನಿ. ನಾನು ಊಹೆಮಾಡಿಕೊಂಡು ಮಾತನಾಡಿರುವ ವಿಷಯವಲ್ಲ.

ಅವರ ಪ್ರಚಾರಕರುಗಳು ಹೇಳಿರುವಂತಹದ್ದು.ಒಬ್ಬರು ಪುಸ್ತಕದಲ್ಲಿ ಅವರೇ ಪ್ರಸ್ತಾಪ ಮಾಡಿರೋದು.ಆ ಪ್ರಸ್ತಾಪದ ವಿಷಯವನ್ನು ಜನತೆ ಮುಂದೆ ಚರ್ಚೆಗೆಇಟ್ಟಿದ್ದೇನೆ. ನಾನು ವೈಯಕ್ತಿಕವಾಗಿ ಸೃಷ್ಟಿ ಮಾಡಿರುವವಿಷಯವಲ್ಲ ಅದು. ಪ್ರಚಾರಕರು ಏನು ಹೇಳಿದ್ದಾರೆ,ಲೇಖಕರು ಪುಸ್ತಕದಲ್ಲಿ ಏನು ಹೇಳಿದ್ದಾರೆ ಅದನ್ನುಜನತೆಯ ಮುಂದೆ ಇಟ್ಟಿದ್ದೇನೆ ಎಂದರು.

ಉಪ ಚುನಾವಣೆ ಇರುವ ಸಿಂದಗಿಯಲ್ಲಿದೇವೇಗೌಡರು ಭಾನುವಾರದಿಂದ 10 ದಿನಗಳಕಾಲ ಅಲ್ಲಿಯೇ ಪ್ರವಾಸದಲ್ಲಿ ಇರುತ್ತಾರೆ. ಅವರಆರೋಗ್ಯದ ದೃಷ್ಟಿಯಿಂದ ಬೇಡ ಅಂದರೂ ಈಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಮಾಡಲು ಸಂಪೂರ್ಣ ಸಮಯ ಮೀಸಲಿಡುತ್ತೇನೆಎಂದಿದ್ದಾರೆ. 19ರಿಂದ 23ರವರೆಗೆ ಐದು ದಿನಮೊದಲ ಹಂತದಲ್ಲಿ ಹಾನಗಲ್‌ ಹಾಗು ಸಿಂದಗಿಯಲ್ಲಿ ಪ್ರಚಾರದಲ್ಲಿ ತೊಡಗುತ್ತೇನೆ ಎಂದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.