ಬೈಕಾಡಿ ಗಾಂಧಿನಗರ: ಅಪಾಯಕಾರಿ ವಿದ್ಯುತ್ ಕಂಬ
Team Udayavani, Mar 20, 2020, 5:53 AM IST
ಬ್ರಹ್ಮಾವರ: ಹಾರಾಡಿ ಗ್ರಾ.ಪಂ. ವ್ಯಾಪ್ತಿಯ ಬೈಕಾಡಿ ಗಾಂಧಿನಗರ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬ ಅಪಾಯಕಾರಿ ಸ್ಥಿತಿಯಲ್ಲಿದೆ.
ರಸ್ತೆಯ ತಿರುವಿನಲ್ಲಿ ಹೊಂಡವಿದ್ದು, ಅಂಚಿನಲ್ಲೇ ವಿದ್ಯುತ್ ಕಂಬವಿದೆ. ಗಾಂಧಿನಗರದಲ್ಲಿ ನೂರಾರು ಮನೆಗಳಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ.
ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದೆ.
ವಿದ್ಯುತ್ ಕಂಬ ತೆರವುಗೊಳಿಸುವ ಹಾಗೂ ಹೊಂಡ ಮುಚ್ಚುವ ನಿಟ್ಟಿನಲ್ಲಿ ಗ್ರಾ.ಪಂ., ಮೆಸ್ಕಾಂ, ಜನಪ್ರತಿನಿಧಿಗಳು ತತ್ಕ್ಷಣ ಸ್ಪಂದಿಸಬೇಕಾಗಿ ಗಾಂಧಿನಗರದ ಸೂಪರ್ ನ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ನ ಅಧ್ಯಕ್ಷ ಭಾಸ್ಕರ್ ಅವರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್