Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Team Udayavani, Apr 18, 2024, 10:03 AM IST
ತೆಕ್ಕಟ್ಟೆ: ಇಲ್ಲಿನ ಶ್ರೀರಾಮ ಭಜನಾ ತಂಡದ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 48ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನ ಹಾಗೂ ಓಕುಳಿ ಉತ್ಸವವು ಎ.18 ರಂದು ಸಂಪ್ರದಾಯದಂತೆ ನಡೆಯಿತು.
ಮಹಾರಾಜ ದಶರಥ ಸುತ ಶ್ರೀ ರಾಮ ಹುಟ್ಟಿದ ದಿನದಂದು ಆಚರಿಸುವ ಶ್ರೀ ರಾಮನವಮಿಯನ್ನು ಕಳೆದ 48 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬಂದಿರುವ ಶ್ರೀರಾಮ ಭಜನಾ ತಂಡ ಪ್ರತಿ ವರ್ಷ ರಾಮ ನಾಮ ಸಂಕೀರ್ತನೆಯ ಮೂಲಕ ನಗರ ಭಜನೆ ಹಾಗೂ ರಾಮನವಮಿಯ ಪ್ರಯುಕ್ತ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು ತಾಲೂಕಿನಲ್ಲಿ ಒಂದು ಉತ್ತಮ ಭಜನಾ ಸಂಘವಾಗಿ ರೂಪುಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ