ತಲ್ಲೂರು: ಇನ್ನೂ ಬಗೆಹರಿಯದ ಚರಂಡಿ ಸಮಸ್ಯೆ
Team Udayavani, Jun 24, 2019, 5:42 AM IST
ಕುಂದಾಪುರ: ಮುಂಗಾರು ಆರಂಭಗೊಂಡಿದ್ದು, ಕಳೆದೆರಡು ದಿನಗಳಿಂದ ನಿಧಾನಕ್ಕೆ ಬಿರುಸು ಪಡೆದುಕೊಂಡಂತಿದೆ. ಇದೇ ವೇಳೆ ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಹಲವೆಡೆ ಮತ್ತಷ್ಟು ಕಡೆಗಳಲ್ಲಿ ಅಸ್ತವ್ಯಸ್ತವಾದಂತಿದೆ. ಇದರಲ್ಲಿ ತಲ್ಲೂರು ಪೇಟೆಯಲ್ಲಿನ ಚರಂಡಿ ಸಮಸ್ಯೆಯೂ ಪ್ರಮುಖವಾದುದು.
ತಲ್ಲೂರಿನ ಪೇಟೆಯಲ್ಲಿ ಸ್ಥಳೀಯರ ಒತ್ತಾಸೆಯಂತೆ ಚರಂಡಿ ಕಾಮಗಾರಿ ಯೇನು ನಡೆಯಿತು. ಆದರೆ ಅದು ಸಮರ್ಪಕವಾಗಿ ಆಗದೇ ಇರುವು ದರಿಂದ ಹೆದ್ದಾರಿ ಪಕ್ಕದಲ್ಲೇ ಒಂದೆಡೆ ನೀರು ಸಂಗ್ರಹವಾಗಿ ಕೆರೆಯಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ