ಸಂಪುಟ ವಿಸ್ತರಣೆ ವಿಳಂಬದಿಂದ ಬಿ.ಎಸ್.ವೈ. ಸರಕಾರದ ಮೇಲೆ ಯಾವ ಪರಿಣಾಮ ಬೀರಬಹುದು
Team Udayavani, Jan 14, 2020, 5:09 PM IST
ಮಣಿಪಾಲ: ಸಚಿವ ಸಂಪುಟ ವಿಸ್ತರಣೆ ವಿಳಂಬದ ಹಿನ್ನಲೆಯಲ್ಲಿ ಬಿ.ಎಸ್.ವೈ. ಸರಕಾರದ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ದೊರೆತ ಉತ್ತರ ಇಲ್ಲಿದೆ.
ಶ್ರೀಧರ್ ಉಡುಪ: ಸಚಿವ ಸಂಪುಟ ವಿಸ್ತರಣೆಯಿಂದ ಲಾಭವಾಗುವುದು ನೂತನ ಸಚಿವರಿಗೆ ವಿನಹ ರಾಜ್ಯಕ್ಕಂತ್ತೂ ಅಲ್ಲ. ಆದರೂ ಸಂಪುಟ ವಿಸ್ತರಣೆಯನ್ನು ಬಲವಾದ ಕಾರಣವಿಲ್ಲದೆ ಮುಂದೂಡುತ್ತ ಹೋದರೆ ಸಚಿವಗಿರಿಗಾಗಿ ಪರಿತಪಿಸುವ ಅತೃಪ್ತ ಶಾಸಕರಿಂದ ಸರಕಾರಕ್ಕೆ ಅಪಾಯವಂತೂ ಇದ್ದೇ ಇದೆ.
ಚಿ. ಮ. ವಿನೋದ್ ಕುಮಾರ್. ಸರ್ಕಾರದ ಕಥೆ ಹಾಳಾಗಿಹೋಗಲಿ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ರಾಜ್ಯ ತುಂಬಾ ಹಿಂದುಳಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?