ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆಯೇ?
Team Udayavani, Jun 14, 2020, 4:51 PM IST
ಮಣಿಪಾಲ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದರಿಂದ ಮತ್ತೆ ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಮಹಾದೇವ್ ಗೌಡ: ಲಾಕ್ ಡೌನ್ ಮಾಡಿದರೂ 20% ಜನ ಗುರಿ ತಪ್ಪಿಸುತ್ತಾರೆ ಆದ್ದರಿಂದ ಲಾಕ್ ಡೌನ್ ಮಾಡದೆ ಮೊಹಲ್ಲಾ ಖಾಸಗಿ ಆಸ್ಪತ್ರೆ ಗಳಲ್ಲಿ ಚಿಕತ್ಸೆ ಕೊಡುವ ರೀತಿ ಮಾಡಬೇಕು ಅನಿಸುತ್ತೆ.
ರವೀಶ್ ಭಟ್: ಲಾಕ್ ಡೌನ್ ಸೀಲ್ಡೌನ್ ಯಾವ ಅಗತ್ಯವೂ ಇಲ್ಲ, ಕೂರೊನ ಬಂದಲ್ಲಿ ತಾವೇ ಖರ್ಚನ್ನು ಬರಿಸಬೇಕು ಎಂದಾದಲ್ಲಿ ಎಲ್ಲಾ ಸರಿ ಹೋಗುತ್ತದೆ.
ಶಿವರಾಜ್ ವಾರಿಕ್: ಹೌದು ಖಂಡಿತ ಆಗಬೇಕು ಸಮುದಾಯದಲ್ಲಿ ಹರಡಬಾರದಿತ್ತು ಇವಾಗ ಸಮುದಾಯದಲ್ಲು ಹರಡಿದೆ..ಹರಡುವುದು ತಡಿಯಬೇಕೆಂದರೆ ಮತ್ತೆ ಲಾಕ್ ಡೌನ್ ಆಗಲೇಬೇಕು
ಗೋಪಾಲಕೃಷ್ಣ ಜಿ: ಎಷ್ಟು ದಿನ ಮಾಡಲು ಸಾಧ್ಯ ?ಕೋವಿಡ್ ಇರುವಾಗ ಹೇಗೆ ಇರಬೇಕೆಂದು ಸುಮಾರು 60 ದಿನ ತಿಳಿಸಿದ್ದಾರೆ.ಸಾಮಾಜಿಕ ಅಂತರ, ಮಾಸ್ಕ್, ಸಾರ್ವಜನಿಕ ಸಾರಿಗೆ ಬಳಸುವ ಮಾರ್ಗ ತಿಳಿಸಿದ್ದಾರೆ. ಆದರೆ ನಾವು ಮಾಸ್ಕ್ ಹಾಕುವುದಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚು ಜನ ಬಸ್ಸು ಹತ್ತುತ್ತೇವೆ. ನಮಗೆ ನಮ್ಮ ಜೀವದ ಬಗ್ಗೆ ಎಚ್ಚರ ಇರಬೇಕು. ಬಲವಂತವಾಗಿ ಮಾಡಲು ಸಾಧ್ಯ ಇಲ್ಲ
ದಾವೂದ್ ಕೂರ್ಗ್: ಸರ್ಕಾರ ಮುಗ್ಗರಿಸಿದ ಆರ್ಥಿಕತೆಯನ್ನು ಮೇಲೆತ್ತುವ ಕೆಲಸ ಮಾಡಲಿ, ಜನರು ಸ್ವಯಂಪ್ರೇರಿತರಾಗಿ ಕೊರೊನಾದ ವಿರುದ್ಧ ಸಮರ ಸಾರಲಿ, ಸರ್ಕಾರದ ಕೈಲಿ ಆಗದ ಕೆಲಸವಿದು
ಸತ್ಯ ಕುಡುಂಬಿಲಾ: ಸರಿಯಾದ ರೀತಿಯಲ್ಲಿ ಮಾಡಿದ್ರು. ಆದ್ರೆ ಅದನ್ನ ಪಾಲಿಸೋ ಯೋಗ್ಯತೆ ನಮ್ಮ ಜನಗಳಿಗೆ ಬೇಕಲ್ವಾ. ಬರೀ ಸರಕಾರನ ದೂರೋದು ಮಾಡೋದಲ್ಲ. ಅವರವರ ಜವಾಬ್ದಾರಿ ಅರಿತು ಎಲ್ಲರೂ ವರ್ತಿಸಿದ್ದರೆ ಇಷ್ಟು ಜಾಸ್ತಿ ಆಗುತ್ತಿರಲಿಲ್ಲ. ರಿಲ್ಯಾಕ್ಸ್ ಸಿಕ್ಕ ತಕ್ಷಣ ಬೀದಿನಾಯಿ ಸುತ್ತಾಡೋ ತರ ಸುತ್ತಾಡಿದ್ರೆ ಇನ್ನೇನಾಗುತ್ತೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ