ಪ್ರತೀ ವರ್ಷ ಭೂಕುಸಿತ: ಇದು ಆಡಳಿತ ವರ್ಗದ ವೈಫಲ್ಯವೇ?


Team Udayavani, Aug 7, 2020, 4:51 PM IST

ಪ್ರತೀ ವರ್ಷ ಭೂಕುಸಿತ: ಇದು ಆಡಳಿತ ವರ್ಗದ ವೈಫಲ್ಯವೇ?

ಮಣಿಪಾಲ: ಪ್ರತಿವರ್ಷ ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಜನರು ಪ್ರಾಣಕಳೆದುಕೊಳ್ಳುತ್ತಿದ್ದಾರೆ: ಇದು ಆಡಳಿತ ವರ್ಗದ ವೈಫಲ್ಯಕ್ಕೆ ಸಾಕ್ಷಿಯಾಗಿದೆಯೇ  ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಶಿವ ಕೆ: ಇಲ್ಲ ಇದು ಜನರ ಅತಿಯಾಸೆ ಗುಡ್ಡಗಳನ್ನು ತನಗಿಷ್ಟಬಂದಂತೆ ಕಡಿದು ಮನೆ ನಿರ್ಮಿಸಿ ಅಲ್ಲಿ ಪರಿಸರ ಭೂಮಿಯನ್ನು ಹಾಳು ಮಾಡಿದ್ದರ ಪರಿಣಾಮ . ಪರಿಸರ ಹಾನಿ ಮಾಡಿದರೆ ಇದೇ ಶಿಕ್ಷೆಯಾಗುವುದು.

ಜೀತೆಂದ್ರ ಜೀತು: ಮನುಷ್ಯನ ಸ್ವಾರ್ಥದಿಂದ ಆನಾಹುತಗಳು ಆಗುತ್ತಿವೆ. ಸರ್ಕಾರದ ನಿಯಮವನು ಸರಿಯಾಗಿ ರೂಪಿಸಿದರು. ಜನರು ಆಧಿಕಾರಿಗಳಿಗೆ ಲಂಚ ನೀಡಿ, ರಾಜಕೀಯ ಕೃಪಪೋಸಿತರ ಬೆಂಬದೊಂದಿಗೆ ಮನೆ ಕಟ್ಟಡಗಳನು ಕಟ್ಟುತ್ತಾರೆ. ಆರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತರೆ. ಕಾನೂನನ್ನು ಮುರಿಯುತ್ತ ಸಾಗುತ್ತ ,ನ್ಯಾಯಾಲಯಕೆ ಸುಳ್ಳನು ಸತ್ಯವೆಂದು ಬೆಂಬಿಸುವುದರಲ್ಲಿ ನಮ್ಮ ದೇಶದ ನಾಗರೀಕರು ಮಾಡುವ ಆಪಮಾನ. ಗುಡ್ಡದ ಬುಡದಲ್ಲಿ ಮನೆ ಕಟ್ಟಲು ನದಿಯ ತೀರ, ಆಭಯಾ ಆರಣ್ಯದ ಪಕ್ಕದಲ್ಲಿ ವಸತಿ ನಿರ್ಮಾಣ ಅಪಾಯಾದ ಸಂಕೇತ. ಗೂತ್ತಿಲ್ಲದ ಮೂರ್ಖರು ನಮ್ಮವರಲ್ಲ. ಆದನು ದೋಚುವ ಹುಚ್ಚು. ಸರ್ಕಾರ ಬಡವರೀಗೆ 5 ಸೇ ಜಾಗ ಸರ್ಕಾರ ನೀಡಿತ್ತು ಹಿಂದಿನ ಸರ್ಕಾರ. ಆದರೆ ಬಡವ ಮಾತ್ರ 5 ಎಕರೆ ಬೇಲಿ ಹಾಕಿದವರು 99 ಶೇಕಡ ಬಡವರೆ. ಬಾಕೀ ಬಡವರ ಕಾಳಜಿ ವಹೀಸದ ಬಡವ. ಭ್ರಷ್ಟಚಾರ ನಮ್ಮ ಬುಡದಲ್ಲಿದೆ.

ಸತೀಶ್ ರಾವ್: ಪ್ರತಿ ವರ್ಷವೂ ಈ ರೀತಿಯ ಗುಡ್ಡ ಕುಸಿತ,ಪ್ರಕೃತಿಯ ಅಂಚಿನಲ್ಲಿ ವಾಸಿಸುತ್ತಿರುವ ಜನರು ತಾವಾಗಿಯೇ ಮಳೆಗಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ಕಾರಣ ಅವರಿಗೆ ಅಲ್ಲಿಯ ಪರಿಸ್ಥಿತಿ ಚೆನ್ನಾಗಿ ತಿಳಿದಿರುತ್ತದೆ, ಯಾರನ್ನು ದೋರುವುದು ಸರಿಯಲ್ಲ

ಪ್ರಶಾಂತ್ ಶೆಟ್ಟಿ: ಯಾರಿಗಾದರೂ ಕನಸು ಬಿದ್ದಿರುತ್ತದೆಯೇ? ಸರ್ಕಾರ ನಡೆಸುವವರು ದಿವ್ಯದೃಷ್ಟಿಯನ್ನು ಹೊಂದಿದ್ದಾರೆಯೇ? ಅಸಮಂಜಸ ಪ್ರಶ್ನೆ! ಪ್ರಕೃತಿಯ ಆಗುಹೋಗುಗಳಿಗೆ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಘಟಿಸಿದ ಮೇಲೆ ಪರಿಹಾರ ಕಂಡುಕೊಳ್ಳಬಹುದಷ್ಟೆ!

ಟಾಪ್ ನ್ಯೂಸ್

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.