ಅಪ್ಪನ ನೆನಪು: ಕಲಿಕೆಯ ಜೊತೆ ಆಟದಲ್ಲಿ ತೊಡಗಿಸಿದ ನನಗೆ ಎಂದು ನೀನೇ ದಾರಿದೀಪ…

ನಾ ಗರಿಷ್ಠ ಅಂಕ ಪಡೆದಾಗ ಅಪ್ಪ ಪಟ್ಟ ಸಂತೋಷ ಇಂದು ನನ್ನ ಕಣ್ಣ ಮುಂದೆ ಇದೆ.

Team Udayavani, Jun 21, 2020, 10:45 AM IST

ಅಪ್ಪನ ನೆನಪು: ಕಲಿಕೆಯ ಜೊತೆ ಆಟದಲ್ಲಿ ತೊಡಗಿಸಿದ ನನಗೆ ಎಂದು ನೀನೇ ದಾರಿದೀಪ…

ಪ್ರೀತಿಯ ಅಪ್ಪನಿಗೆ ನಿನ್ನ ಪ್ರೀತಿಯ ಮಗ ಗಿರೀಶ ಮಾಡುವ ವಂದನೆಗಳು. ನಾನು ಕ್ಷೇಮವಾಗಿದ್ದೇನೆ ನೀವು ಕೂಡ ಕ್ಷೇಮವಾಗಿ ಇದ್ದೀರಿ ಎಂದು ಭಾವಿಸುತ್ತೇನೆ. ದೂರವಾಣಿಯ ಕರೆಯ ಮೂಲಕ ಹಂಚಲು ಸಾಧ್ಯವಾಗದ್ದನ್ನು ನಾನು ಈ ಪತ್ರದ ಮೂಲಕ ಬರೆಯುತ್ತಿದ್ದೇನೆ.

ಅಪ್ಪ ನೀನೆಂದರೆ ಬೆಳಗು ಚಂದಿರ ದಿನಕರನಿಗಿಂತ ಹೆಚ್ಚು ನನಗೆ. ಅಂದು ಬೆನ್ನಿಗೆ ಹೊಡೆದ ಹೊಡೆತ ಹೆಚ್ಚಿಸುತ್ತದೆ ನನ್ನ ಹೃದಯ ಬಡಿತ. ಅಂದಿನ ಪೆಟ್ಟು ನನ್ನ ಯಶಸ್ಸಿಗೆ ಕಾರಣವಾಯಿತು. ಅಪ್ಪ ನೀನು ಕೊಟ್ಟ ಮೊದಲ ಉಡುಗೆ ಎಂದರೆ ಚಂದದ ಉಡುಪು. ಆದರೆ ನನಗೆ ನಿನ್ನ ಪ್ರೀತಿಯೇ ಉಡುಗೊರೆ.

ಅಪ್ಪ ನಾ ಗರಿಷ್ಠ ಅಂಕ ಪಡೆದಾಗ ಪಟ್ಟ ಸಂತೋಷ ಇಂದು ನನ್ನ ಕಣ್ಣ ಮುಂದೆ ಇದೆ. ಆ ದಿನ ನಿನ್ನ ಭಾವ ಮಗ ಚುನಾವಣೆಯಲ್ಲಿ ವಿಜಯ ಸಾಧಿಸಿದ ಹಾಗೆ. ಕಲಿಕೆಯ ಜೊತೆ ಆಟದಲ್ಲಿ ತೊಡಗಿಸಿದ ನನಗೆ ಎಂದು ನೀನೇ ದಾರಿದೀಪ. ನನ್ನಲ್ಲಿ ನವಚೈತನ್ಯ ತುಂಬಿ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲು ಬಿಡದವ. ಅದು ನಿನ್ನ ದೊಡ್ಡ ಗುಣ. ಹಾಗೆ ನಾನು ನಿನ್ನ ವಿಶ್ವಾಸಕ್ಕೆ ತಣ್ಣೀರು ಹಾಕೆನು. ನಿನ್ನ ಬಗ್ಗೆ ಬರೆಯಲು ಪದಗಳೇ ಸಾಲದು ಇನ್ನೂ ಬರಬೇಕೆಂಬ ಖುಷಿ.

ಇತೀ
ನಿನ್ನ ಪ್ರೀತಿಯ ಸುಪುತ್ರ
ರೀಶ್ ಪಿಎಂ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.