ಕೇಂದ್ರ ಸೇನೆ, ಪೊಲೀಸ್ ಭದ್ರತೆಗೆ ಮುಕ್ತ ಪ್ರಶಂಸೆ
Team Udayavani, May 25, 2019, 6:10 AM IST
ಕಾಸರಗೋಡು: ಕಾಸರಗೋಡು ಲೋಕಸಭೆಯ ಮತಗಣನೆ ಕೇಂದ್ರವಾಗಿದ್ದ ಪಡನ್ನಕ್ಕಾಡ್ ನೆಹರೂ ಆರ್ಟ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ವ್ಯವಸ್ಥಿತ ಸುರಕ್ಷೆ ಒದಗಿಸುವ ಮೂಲಕ ಕೇಂದ್ರ ಸೇನೆ ಮತ್ತು ಕೇರಳ ಪೊಲೀಸ್ ಪಡೆ ಪ್ರಶಂಸೆಗೆ ಪಾತ್ರವಾಗಿದೆ.
ಡಿ.ವೈ.ಎಸ್ಪಿ. ಶ್ರೇಣಿಯ ಇಬ್ಬರು ಅಧಿಕಾರಿಗಳ ಮೇಲ್ನೋಟದಲ್ಲಿ ಬೇರೆ ಬೇರೆ ಸುರಕ್ಷೆಯ ಕ್ರಮಗಳನ್ನು ಇಲ್ಲಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನೇಕ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು.
ಜತೆಗೆ 85 ಕೇಂದ್ರ ಸೇನೆಯ ಸದಸ್ಯರು ಆಯುಧ ಸಹಿತ ಕರ್ತವ್ಯದಲ್ಲಿದ್ದರು. ಚುನಾವಣೆಗೆ 25 ದಿನಗಳ ಮುನ್ನವೇ ಈ ಯೋಧರು ಜಿಲ್ಲೆಗೆ ಆಗಮಿಸಿ ಕರ್ತವ್ಯ ಆರಂಭಿಸಿದ್ದರು. ಮತದಾನ ಕಳೆದ ನಂತರ ಪಡನ್ನಕ್ಕಾಡ್ ಕಾಲೇಜಿನ ಸ್ಟಾÅಂಗ್ ರೂಂನ ಭದ್ರತೆಯ ಹೊಣೆಯನ್ನೂ ಇವರು ಹೊತ್ತಿದ್ದರು. ಪ್ರತಿ ಯೋಧನೂ 24 ತಾಸುಗಳ ಕಾವಲು ನಡೆಸಿದ್ದಾರೆ. ಪೆಟ್ರೋಲಿಂಗ್ ಕೂಡ ಇವರು ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ