ಕೋಟೆ ಕ್ಷತ್ರಿಯಾಸ್ ಯುವ ಸೇನೆ ಲಾಂಛನ ಬಿಡುಗಡೆ
Team Udayavani, Apr 25, 2019, 6:48 AM IST
ಕಾಸರಗೋಡು: ಕೋಟೆ ಕ್ಷತ್ರಿಯಾಸ್ ಯುವ ಸೇನೆ ಕಾಸರಗೋಡು ಸಂಘಟನೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು.
ಅಶೋಕನಗರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಮಾಜ ಸೇವಕ, ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗಣಪತಿ ಕೋಟೆಕಣಿ ಅವರು ಲಾಂಛನವನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಪಿ.ವೆಂಕಟ್ರಮಣ, ಸೀತಾರಾಮ, ಕಿರಣ್ ಮಾಸ್ಟರ್, ದಿವಾಕರ, ಲೋಕೇಶ್ ಮೀಪುಗುರಿ, ದಿನೇಶ್ ನಾಗರ ಕಟ್ಟೆ, ಪೃಥ್ವಿರಾಜ್ ಪಟೇಲ್, ಮುರಳಿ ಪಾರೆಕಟ್ಟೆ, ಅಜಿತ್ಚಂದ್ರ, ಮೋಹನ್ರಾಜ್, ಚಂದ್ರಕಾಂತ್ ನಾಗರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ವರಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು. ಲಾಂಛನ ಬಿಡುಗಡೆ ವಿಶಿಷ್ಟವಾಗಿ ನಡೆಯಿತು. ಲಾಂಛನ ಬಿಡುಗಡೆ ಅಂಗವಾಗಿ ಕುದುರೆ ಸವಾರಿಯೂ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ