ಉದ್ದೀಪನ ಬಲೆಯಲ್ಲಿ ಕುಸ್ತಿಪಟು ಸುಮಿತ್ : ಭಾರತದ ಕುಸ್ತಿಗೆ ಇನ್ನೊಂದು ಕಳಂಕ
Team Udayavani, Jun 4, 2021, 10:41 PM IST
ಹೊಸದಿಲ್ಲಿ : ಭಾರತದ ಕುಸ್ತಿಗೆ ಇನ್ನೊಂದು ಕಳಂಕ ತಟ್ಟಿದೆ. ಸುಶೀಲ್ ಕುಮಾರ್ ಕೊಲೆ ಆರೋಪದಲ್ಲಿ ಜೈಲು ಪಾಲಾದ ಬಳಿಕ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದ ಸುಮಿತ್ ಮಲಿಕ್ ಉದ್ದೀಪನ ಬಲೆಗೆ ಬಿದ್ದು ಅಮಾನತು ಗೊಂಡಿದ್ದಾರೆ.
ಬಲ್ಗೇರಿಯಾದಲ್ಲಿ ಇತ್ತೀಚೆಗೆ ನಡೆದ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳ “ಸ್ಯಾಂಪಲ್’ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಸುಮಿತ್ ಮಲಿಕ್ ಅವರ ಸ್ಯಾಂಪಲ್ನಲ್ಲಿ ಉದ್ದೀಪನ ಅಂಶ ಕಂಡು ಬಂದಿದೆ. “ಯುನೈಟೆಡ್ ವರ್ಲ್ಡ್ ರೆಸ್ಲಿಂಗ್’ ಈ ಮಾಹಿತಿಯನ್ನು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾಕ್ಕೆ ತಿಳಿಸಿದೆ.
ರಿಯೋ ಅವಮಾನ
ಇದರಿಂದ ಸತತ ಎರಡು ಒಲಿಂಪಿಕ್ಸ್ ಪಂದ್ಯಾವಳಿಗೂ ಮುನ್ನ ಭಾರತದ ಕುಸ್ತಿಪಟುಗಳು ಇಂಥ ಅವಮಾನಕ್ಕೆ ಸಿಲುಕಿದಂತಾಯಿತು. 2016ರ ರಿಯೋ ಕೂಟಕ್ಕೂ ಮೊದಲು ನರಸಿಂಗ್ ಪಂಚಮ್ ಯಾದವ್ ಇದೇ ಕಳಂಕ ಮೆತ್ತಿಕೊಂಡು 4 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ