ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್: ಅಸ್ಹರ್ ವಜಾಹತ್
Team Udayavani, Apr 30, 2019, 6:30 AM IST
ಕುಂಬಳೆ: ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್ ಆಗಿರುವಂತಹ ಸ್ಥಿತಿ ನಿರ್ಮಾಣವಾಗಿದೆ.ಅನೇಕತೆಯಲ್ಲಿ ಏಕತೆ ಎಂಬ ಭಾರತೀಯ ಚಿಂತನೆಗೆ ವಿರುದ್ಧವಾಗಿ ಚಿಂತನೆ ದೇಶದಲ್ಲಿ ನಡೆಯುತ್ತಿರುವುದಾಗಿ ಪ್ರಮುಖ ಹಿಂದಿ ಸಾಹಿತಿ ಅಸ್ಹರ್ ವಜಾಹತ್ ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯದಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ವರ್ತಮಾನ ಕಾಲ ಮತ್ತು ಬರಹ ಗಾರರು ಎಂಬ ಕುರಿತು ಜರಗಿದ ಏಕದಿನ ಕಾರ್ಯಾ ಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವವೆಂಬುದು ಹಲವು ಬಾಹ್ಯ ಶಕ್ತಿಗಳಿಂದ ಹೈಜಾಕ್ ಆಗಿರುವುದಾಗಿ ಅಭಿಪ್ರಾಯಪಟ್ಟರು. ವಿವಿಧ ಜಾತಿಮತ ಚಿಂತನೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿ ಮಾನವರೆಲ್ಲರನ್ನೂ ಒಂದಾಗಿ ಕಾಣುವ ಸಂಸ್ಕೃತಿಯಾಗಿರುವುದಾಗಿ ಹೇಳಿದರು. ಎಲ್ಲ ಧರ್ಮಗಳನ್ನು ಒಂದಾಗಿ ಕಾಣುವುದು ಮತ್ತು ಗೌರವಿಸುವುದು ಸಾಹಿತಿಗಳ ಧರ್ಮವೆಂದರು. ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರಮುಖರಾದ ಡಾ| ಸುಧಾ ಬಾಲಕೃಷ್ಣನ್, ಡಾ| ಸುಪ್ರಿಯಾ, ಡಾ| ತಾರು ಎಸ್. ಪವಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!