ಕೋವಿಡ್ ಕಂಟಕ: ನೆರವಿನ ಹಸ್ತ; ಉತ್ತರಕ್ರಿಯೆ ವೆಚ್ಚದ ಮೊತ್ತ ದೇಣಿಗೆ
Team Udayavani, May 2, 2020, 10:13 AM IST
ಕುಂಞಿಯಮ್ಮ ಅವರ ಮಕ್ಕಳು ಮೊತ್ತವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
ಕಾಸರಗೋಡು: ತಾಯಿಯ ಮರಣಾನಂತರದ ವಿಧಿಗಳನ್ನು ಪೂರೈಸಲು ತೆಗೆದಿರಿಸಿದ್ದ ಮೊಬಲಗನ್ನು ಮುಖ್ಯಮಂತ್ರಿಗಳ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮಕ್ಕಳು ಮಾದರಿಯಾಗಿದ್ದಾರೆ.
ಕಾಸರಗೋಡಿನ ಪಾಡಿ ನಿವಾಸಿ ಕುಂಞಿಕೃಷ್ಣನ್ ನಾಯರ್, ಕಾತ್ಯಾಯಿನಿ ಅಮ್ಮ, ಮಾಧವನ್ ಪಾಡಿ ಅವರು ಈ ಮಾದರಿ ಕಾರ್ಯದ ಮೂಲಕ ಗಮನಸೆಳೆದವರು. ಮಾ. 12ರಂದು ಅವರ ತಾಯಿ ಅಚ್ಚಾನಡ್ಕ ಅಮ್ಮಾರ್ ಕುಂಞಿಯಮ್ಮ ನಿಧನಹೊಂದಿದ್ದರು. ಮಕ್ಕಳು ಉತ್ತರ ಕ್ರಿಯೆಗೆ ಒಂದು ಲಕ್ಷ ರೂ. ವೆಚ್ಚವಾ ಗುವ ನಿರೀಕ್ಷೆ ಹೊಂದಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಿದ ಕಾರಣ ಕಾದಿರಿಸಿದ ಮೊತ್ತವನ್ನು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ಮೂಲಕ ಮುಖ್ಯಮಂತ್ರಿ ನಿಧಿಗೆ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ