ಸಿಎಂಗೆ ಕಂಟಕ ಬಾರದಂತೆ ಲಲಿತಾ ತ್ರಿಪುರ ಸುಂದರಿ ಹೋಮ


Team Udayavani, Aug 15, 2021, 3:33 PM IST

bankapura news

ಬಂಕಾಪುರ: ಸಿಎಂ ಬಸವರಾಜ ಬೊಮ್ಮಾಯಿಅವರ ಸ್ಥಾನಕ್ಕೆ ಯಾವುದೇ ಕಂಟಕ ಬಾರದೇಅಧಿ ಕಾರ ಪೂರ್ಣಗೊಳಿಸಲೆಂದು,ಲೋಕಕಲ್ಯಾಣ ಹಾಗೂ ಕೊರೊನಾನಿವಾರಣೆಗೆ ಪ್ರಾರ್ಥಿಸಿ ನಾರಾಯಣಪುರಗ್ರಾಮದ ವಿರಕ್ತಮಠದ ಆವರಣದಲ್ಲಿ ಲಲಿತಾತ್ರಿಪುರ ಸುಂದರಿ ಹೋಮ-ಹವನಾದಿನಡೆಸಲಾಯಿತು.

ಅನಂತರ ಮಾತನಾಡಿದ ಬೈಲಹೊಂಗಲದಶ್ರೀ ಗುರುರಾಜ ಭಟ್ಟರು, ತ್ರಿಪುರಸುಂದರಿ ಹೋಮ-ಹವನಾದಿಗಳನ್ನುಕೈಗೊಳ್ಳುವುದರಿಂದ ದೇಶಕ್ಕೆ ಎದುರಾದ ಕಂಟಕಗಳು ದೂರವಾಗಲಿವೆ. ಸುಖ,ಸಂತೋಷ, ಸಮೃದ್ಧಿಗೆ ಕಾರಣವಾಗಲಿದೆ.ಹೋಮದಲ್ಲಿ ಭಾಗವಹಿಸುವುದರಿಂದಹಾಗೂ ತ್ರಿಪುರ ಸುಂದರಿ ಲಲಿತಾಸಹಸ್ರನಾಮ, ಅಷ್ಟಕಂ, ಲಲಿತಾ ತ್ರಿಶತಿ ಸ್ತೋತ್ರಪಠಿಸುವುದರಿಂದ ಕಷ್ಟಕಾರ್ಪಣ್ಯ ದೂರವಾಗಿಇಷ್ಟಾರ್ಥ ಸಿದ್ಧಿಸಲಿವೆ ಎಂದರು.

ತ್ರಿಪುರ ಸುಂದರಿ ರೂಪಕ್ಕೆ ಶಿವನೇ ಮಾರುಹೋಗಿ ಧರ್ಮಪತ್ನಿಯನ್ನಾಗಿಸಿಕೊಂಡ.ತ್ರಿಪುರ ಸುಂದರಿ ಶಿವನೊಂದಿಗೆ ಸೇರಿವಿಶ್ವವನ್ನೇ ಸೃಷ್ಟಿಸಿದಳು. ದುಷ್ಟರನ್ನು ಸಂಹರಿಸಿಶಿಷ್ಟರನ್ನು ರಕ್ಷಿಸುವ ಶಕ್ತಿ ಈ ಜಗದಲ್ಲಿ ತ್ರಿಪುರಸುಂದರಿಯಿಂದ ಮಾತ್ರ ಸಾಧ್ಯ ಎಂದರು.ಮುಖಂಡ ರವಿ ಬಂಕಾಪುರ ಮಾತನಾಡಿ,ಮನುಷ್ಯ ಹಣದ ವ್ಯಾಮೋಹಕ್ಕೆ ಒಳಗಾಗಬಾರದು. ಶಾಂತಿ, ನೆಮ್ಮದಿ ಕಳೆದುಕೊಳ್ಳದೇತಾನು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನುಧರ್ಮ ಕಾರ್ಯಗಳಿಗೆ ಮೀಸಲಿಟ್ಟರೆ ಶಾಂತಿ,ನೆಮ್ಮದಿ ಲಭಿಸಿ ಆರೋಗ್ಯಪೂರ್ಣ ಜೀವನನಡೆಸಬಹುದಾಗಿದೆ ಎಂದರು.

ಪ್ರಾಥಃಕಾಲಶಂಭುಲಿಂಗ ಶಿವಾಚಾರ್ಯರಿಂದ ಪ್ರಾಣಪ್ರತಿಷ್ಠಾಪನೆ, ದ್ವಾದಶ ಜ್ಯೋತಿರ್ಲಿಂಗ ಹಾಗೂವಿರಕ್ತಮಠದ ಲಿಂ|ಗುರುಲಿಂಗ ಸ್ವಾಮೀಜಿಗಳಕತೃì ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ನಾಮಾವಳಿ ಸೇರಿದಂತೆ ವಿವಿಧಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ವಿಶ್ವನಾಥ ಕಂಬಾಳಿಮಠ, ಶ್ರೀನಿವಾಸಕುಲಕರ್ಣಿ, ಸುಭಾಸ ಮಸಳಿ, ವೀರಭದ್ರಯ್ಯಹಿರೇಮಠ, ಶರಣ ಬಂಕಾಪುರ, ಪ್ರಶಾಂತಮಸಳಿ, ಕರಬಸಯ್ಯ ಕಡ್ಲಿಮಠ, ಮಂಜಪ್ಪಬೂದಿಹಾಳ, ರಾಜೇಶ್ವರಿ ಬಂಕಾಪುರ,ಶಶಿಕಲಾ ಕಂಬಾಳಿಮಠ, ದೀಪಾ ಕುಲಕರ್ಣಿಇತರರಿದ್ದರು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.