ಬಿಎಸ್ವೈ ಪ್ರಚಾರಕ್ಕೆ ಬರ್ತಾರೆ
Team Udayavani, Oct 17, 2021, 2:36 PM IST
ದಾವಣಗೆರೆ: ಉಪಚುನಾವಣೆ ಪ್ರಚಾರಕ್ಕೆಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಬಂದೇ ಬರುತ್ತಾರೆ. ಹಾನಗಲ್ಲ ಹಾಗೂಸಿಂದಗಿಯಲ್ಲಿ ಪ್ರಚಾರ ನಡೆಸುವ ಜತೆಗೆರೋಡ್ ಶೋದಲ್ಲೂ ಭಾಗವಹಿಸಲಿದ್ದಾರೆಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಜಿಲ್ಲೆಯಹೊನ್ನಾಳಿ ತಾಲೂಕು ಸುರಹೊನ್ನೆಯಲ್ಲಿಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರ ದಲ್ಲಿ ಭಾಗವಹಿಸುವ ಬಗ್ಗೆ ಈಗಾಗಲೇಬಿಎಸ್ವೈ ಜತೆ ಚರ್ಚಿಸಿ ದ್ದು, ಒಪ್ಪಿಗೆ ಸೂಚಿಸಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಪ್ರಚಾರ ಮಾಡುತ್ತೇವೆ. ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಸಿ.ಎಂ. ಇಬ್ರಾಹಿಂನನ್ನ ಆತ್ಮೀಯ ಸ್ನೇಹಿತರು. ಅವರಿಗೆಯಾವಾಗ ಜ್ಞಾನೋದಯ ಆಗುತ್ತೆಎಂಬುದು ಅವರಿಗೇ ಗೊತ್ತಿಲ್ಲ. ಟಿಪ್ಪುಜಯಂತಿ ಬಗ್ಗೆ ಅವರಿಗೆ ಅವರೇ ಉತ್ತರಕೊಟ್ಟು ಕೊಂಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್