IMEC: ಇದು ಹೇಗೆ ಚೀನಕ್ಕೆ ಚೆಕ್‌ಮೇಟ್‌


Team Udayavani, Sep 13, 2023, 12:17 AM IST

imec

ಹೊಸದಿಲ್ಲಿಯಲ್ಲಿ ಸಂಪನ್ನಗೊಂಡ ಜಿ20 ದೇಶಗಳ ಶೃಂಗಸಭೆಯ ಮಹತ್ತರ ನಿರ್ಣಯಗಳಲ್ಲಿ ಒಂದು ಭಾರತ-ಮಧ್ಯಪ್ರಾಚ್ಯ- ಯುರೋಪ್‌ ಆರ್ಥಿಕ ಕಾರಿಡಾರ್‌ (ಐಎಂಇಸಿ). ಭಾರತವನ್ನು ಮಧ್ಯ ಪ್ರಾಚ್ಯ ದೇಶಗಳು, ಯುರೋಪ್‌ ಹಾಗೂ ಅಮೆರಿಕದ ಜತೆಗೆ ಸಂಪರ್ಕಿಸುವ ರೈಲು ಮತ್ತು ಬಂದರುಗಳ ಜಾಲದ ಬೃಹತ್‌ ಯೋಜನೆ. ಚೀನದ ಇಂಥದ್ದೇ ಯೋಜನೆ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ)ಗೆ ಇದು ಚೆಕ್‌ವೆುàಟ್‌.

ಏನಿದು ಐ2ಯು2?
– ಇದು ನಾಲ್ಕು ದೇಶಗಳ ಕೂಟ. ಭಾರತ, ಇಸ್ರೇಲ್‌, ಅಮೆರಿಕ, ಯುಎಇ ಇದರ ಸದಸ್ಯರು.
-ಪ್ರಧಾನ ಗುರಿ: ತಂತ್ರಜ್ಞಾನ ಮತ್ತು ಖಾಸಗಿ ರಂಗದಲ್ಲಿ ಪರಸ್ಪರ ಭಾಗೀದಾರಿಕೆ ಹೆಚ್ಚಿಸಿ ಸವಾಲುಗಳನ್ನು ಜತೆಗೂಡಿ ಎದುರಿಸುವುದು.
– 2022ರ ಜುಲೈಯಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಪರಸ್ಪರ ಸಹಕಾರ, ಭಾಗೀದಾರಿಕೆಯ 6 ಪ್ರಮುಖ ಕ್ಷೇತ್ರಗಳ ಘೋಷಣೆ: ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ, ಆಹಾರ ಭದ್ರತೆ.

ಐಎಂಇಸಿಗೆ ಬೀಜಾಂಕುರ
ಐ2ಯು2 ವೇದಿಕೆಯ ಚರ್ಚೆ, ಸಮಾಲೋಚನೆಯ ಸಂದರ್ಭದಲ್ಲಿಯೇ ಐಎಂಇಸಿಗೆ ಬೀಜಾಂಕುರವಾಯಿತು. ಇದಕ್ಕಾಗಿ ಸೌದಿ ಅರೇಬಿಯಾವನ್ನು ವೇದಿಕೆಯ
ಸದಸ್ಯನನ್ನಾಗಿ ಮಾಡಲಾಯಿತು.

ಇದು ಅವಸರದ ಅಡುಗೆಯಲ್ಲ!
2021ರ ಅಕ್ಟೋಬರ್‌ನಲ್ಲಿಯೇ ಇದಕ್ಕಾಗಿ ಐ2ಯು2 ಎಂಬ ವೇದಿಕೆ ಸ್ಥಾಪಿಸಲಾಗಿತ್ತು.
ಭಾರತ, ಇಸ್ರೇಲ್‌, ಯುಎಇ, ಅಮೆರಿಕದ ಜತೆಗೆ ಸೌದಿ ಅರೇಬಿಯ ಇತ್ತೀಚಿನ ಸೇರ್ಪಡೆ.
ಈ ಮಹಾ ಯೋಜನೆ ಬೀಜಾಂಕುರವಾಗಲು ಕಾರಣ ರಾಷ್ಟ್ರೀಯ ಭದ್ರತಾ ಸಲಹೆಗಾರ
(ಎನ್‌ಎಸ್‌ಎ) ಅಜಿತ್‌ ದೋವಲ್‌.
ಇತರ ದೇಶಗಳ ಎನ್‌ಎಸ್‌ಎಗಳ ಜತೆಗೆ ಹಲವು ತಿಂಗಳುಗಳಿಂದ ದೋವಲ್‌ ಹಲವಾರು ಸುತ್ತುಗಳ ಸಭೆ ನಡೆಸಿದ್ದರು.
ವಿಶೇಷವಾಗಿ ಅಮೆರಿಕದ ಎನ್‌ಎಸ್‌ಎ ಜೇಕ್‌ ಸುಲಿವನ್‌ ಜತೆಗೆ ಪಟ್ಟು ಬಿಡದೆ ಕುಳಿತು ಯೋಜನೆಯನ್ನು ಅಂತಿಮಗೊಳಿಸಿದ್ದರು.

ಮಧ್ಯಪ್ರಾಚ್ಯದಲ್ಲಿ ಚೀನದ ಪ್ರಭಾವ
– ಚೀನವು ಮಧ್ಯಪ್ರಾಚ್ಯದಲ್ಲಿ ಅದರಲ್ಲೂ ವಿಶೇಷವಾಗಿ ಇರಾಕ್‌ ಜತೆಗಿನ ಬಾಂಧವ್ಯ ಗಾಢವಾಗುತ್ತಿದೆ. ಬಿಆರ್‌ಐ ಯೋಜನೆಗಾಗಿ ಈ ಸಹಕಾರ ವಿಸ್ತರಣೆಯಾಗಿದೆ.
-ಪರ್ಶಿಯನ್‌ ಕೊಲ್ಲಿಯ ಮೂಲಕ ವ್ಯಾಪಾರವನ್ನು ವಿಸ್ತರಿಸಲು ಚೀನಕ್ಕೆ ಇರಾಕ್‌ನ ಸಹಕಾರ ಬೇಕು.
-ತನ್ನ ಇಂಧನ-ಶಕ್ತಿಯ ಬೇಡಿಕೆಯನ್ನು ಪೂರೈಸಿಕೊಳ್ಳಲು ಚೀನವು ಪಶ್ಚಿಮ ಏಷ್ಯಾದ ದೇಶಗಳನ್ನು ವ್ಯಾಪಿಸಿಕೊಳ್ಳಲು ಯತ್ನಿಸುತ್ತಿದೆ.
-ಸೌದಿ ಅರೇಬಿಯಾ-ಇರಾನ್‌ ಒಪ್ಪಂದವನ್ನೇ ಅಡಿಪಾಯವಾಗಿಸಿ ಪಶ್ಚಿಮ ಏಷ್ಯಾ- ಉತ್ತರ ಆಫ್ರಿಕದವರೆಗೂ ವ್ಯಾಪಿಸಿಕೊಳ್ಳಲು ಚೀನ ಚಿಂತನೆ.
– ಇರಾನ್‌-ಸೌದಿ ಅರೇಬಿಯಾ ಒಪ್ಪಂದದ ಬಳಿಕ ಈ ಭಾಗದ ದೇಶಗಳಿಗೆ ಚೀನದ ನಾಯಕರು, ಅಧಿಕಾರಿಗಳಿಂದ ನಿರಂತರ ಭೇಟಿ.
– ಚೀನ ಹಾರ್ಬರ್‌ ಎಂಜಿನಿಯರಿಂಗ್‌ ಕಂಪೆನಿ
(ಸಿಎಚ್‌ಇಸಿ) ಇತ್ತೀಚೆಗೆ 2,100 ಕೋಟಿ ಡಾಲರ್‌ ಮೊತ್ತದ ಮೂಲಸೌಕರ್ಯ ನಿರ್ಮಾಣ ಯೋಜ ನೆಯೊಂದನ್ನು ನೀಡಲಾಗಿದೆ ಎಂಬ ವರದಿಗಳಿವೆ.

ತಿರುಗೇಟು ಮಾತ್ರ ಅಲ್ಲ
-ಐ2ಯು2 ಸದಸ್ಯ ದೇಶಗಳಲ್ಲದೇ ಮಧ್ಯ ಪ್ರಾಚ್ಯದ ಇತರ ದೇಶಗಳಲ್ಲೂ ವ್ಯವಹಾರ ವೃದ್ಧಿ. ಮೂಲಸೌಕರ್ಯ ನಿರ್ಮಾಣದಲ್ಲಿ ಪಾಲುದಾರಿಕೆ ಲಭ್ಯವಾಗುವ ಸಾಧ್ಯತೆ.
-ಈ ಯೋಜನೆಗಳಲ್ಲಿ ಭಾರತ ಪಾಲ್ಗೊಂಡರೆ ಜಾಗತಿಕ ಮೂಲಸೌಕರ್ಯ ನಿರ್ಮಾತೃ ಎಂಬ ಹೆಗ್ಗಳಿಕೆ ಲಭ್ಯ.

ಚೀನಕ್ಕೆ ಸಡ್ಡು
– ಯಾವುದೇ ನಾಯಕರು ಹೆಸರೆತ್ತದೇ ಇದ್ದರೂ ಐ2ಯು2 ರಚನೆಯಾದುದು ಮಧ್ಯಪ್ರಾಚ್ಯದಲ್ಲಿ ವಿಸ್ತರಿಸುತ್ತಿರುವ ಚೀನದ ಪ್ರಭಾವಕ್ಕೆ ತಿರುಗೇಟು ನೀಡಲೆಂದೇ.
– ಈ ಯೋಜನೆಯ ತಯಾರಿಯಲ್ಲಿ ನಿಕಟವಾಗಿ ಪಾಲ್ಗೊಂಡಿರುವ ಇಸ್ರೇಲ್‌ನ ಉನ್ನತ ಅಧಿಕಾರಿಯೊಬ್ಬರು ಅಮೆರಿಕದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವಂತೆ – “ಯಾರೂ ತುಟಿ ಬಿಚ್ಚದೆ ಇದ್ದರೂ ಈ ವೇದಿಕೆ, ಯೋಜನೆಯ ಗುರಿ ಚೀನವೇ’.

– ಗಮನಾರ್ಹ ವಿಷಯ ಎಂದರೆ ಈ ಯೋಜನೆಯನ್ನು ಐ2ಯು2 ವೇದಿಕೆಯ ಸಭೆಗಳಲ್ಲಿ ಮೊದಲ ಬಾರಿಗೆ ಪ್ರಸ್ತಾವಿಸಿದ್ದು ಇಸ್ರೇಲ್‌.
– ಇಂತಹ ಬೃಹತ್‌ ಯೋಜನೆಗಳ, ವಿಶೇಷವಾಗಿ ರೈಲ್ವೇ ಯೋಜನೆಗಳ ಅನುಷ್ಠಾನದಲ್ಲಿ ಭಾರತಕ್ಕೆ ಇರುವ ಸಾಮರ್ಥ್ಯವನ್ನು ಬಳಸಲು ತೀರ್ಮಾನ.

ಚಾರು

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.