ಶಿರ್ವ: ಮಲ್ಲಿಗೆ ಖರೀದಿ ಆರಂಭ
Team Udayavani, Apr 14, 2020, 5:58 AM IST
ಶಿರ್ವ: ಲಾಕ್ಡೌನ್ ಆರಂಭವಾದಲ್ಲಿಂದ ಸ್ಥಗಿತಗೊಂಡಿದ್ದ ಮಲ್ಲಿಗೆ ಮಾರುಕಟ್ಟೆ ಸೋಮವಾರ ಪುನರಾರಂಭಗೊಂಡಿದ್ದು, ಮಲ್ಲಿಗೆ ಅಟ್ಟೆಗೆ 120 ರೂ. ದರವಿತ್ತು.
ಮಲ್ಲಿಗೆಯ ಕಟ್ಟೆ ಮುಚ್ಚಿರುವುದರಿಂದಾಗಿ ದಿನನಿತ್ಯದ ಮಲ್ಲಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಕಾರಣ ಬೆಳೆಗಾರರು ಕಂಗಾಲಾಗಿದ್ದರು. ಇದರ ಲಾಭ ಪಡೆದ ಕೆಲವರು ನೇರವಾಗಿ ಬೆಳೆಗಾರರಿಂದ ಖರೀದಿಸಲು ಮುಂದಾಗಿದ್ದರು. ಬೆಳೆಗಾರರ ಹಿತಾಸಕ್ತಿಯನ್ನು ಗಮನಿಸಿ ಮಲ್ಲಿಗೆ ವ್ಯವಹಾರ ಪುನರಾರಂಭಿಸಲಾಗಿದೆ. ಲಾಕ್ಡೌನ್ ಅವಧಿ ಮುಗಿಯುವ ತನಕ ನಿತ್ಯ ಬೆಳಗ್ಗೆ 10 ಗಂಟೆಯ ವರೆಗೆ ಮಲ್ಲಿಗೆ ವಹಿವಾಟು ನಡೆಯಲಿದೆ ಎಂದು ಮಲ್ಲಿಗೆ ವ್ಯಾಪಾರಿ ಸಂಜೀವ ಕುಲಾಲ್ ಪಂಜಿಮಾರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ