ಲಗ್ನಪತ್ರಿಕೆಗೂ ಆಧಾರ್ ಕಡ್ಡಾಯವಾಯಿತಾ?
Team Udayavani, Dec 6, 2017, 4:23 AM IST
ಡೆಬಿಟ್ ಕಾರ್ಡ್, ಮತದಾರರ ಗುರುತಿನ ಚೀಟಿ ಹೋಲುವಂಥ ಮದುವೆ ಆಮಂತ್ರಣ ಪತ್ರಗಳನ್ನು ನೋಡಿದ್ದಾಯಿತು. ಈಗ ಸರದಿ ಆಧಾರ್ ಕಾರ್ಡ್ ನದ್ದು. ಉತ್ತರ ಪ್ರದೇಶದ ಕಾಟ್ನಿ ಜಿಲ್ಲೆಯ ವೀರೇಂದ್ರ ತಿವಾರಿ ಎಂಬುವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಆಧಾರ್ ಕಾರ್ಡ್ ಹೋಲುವ ರೀತಿ ತಯಾರಿಸಿದ್ದಾರೆ.
ಅವರು ಹೇಳುವಂತೆ ಇದು ಫ್ಯಾನ್ಸಿ ಐಡಿಯಾ ಅಲ್ಲವಂತೆ. ಆಧಾರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅವರು ಹೀಗೆ ಮಾಡಿದ್ದಂತೆ. ನಾನು ಏನೇ ಮಾಡಿದರೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇವರ ಹುಟ್ಟುಹಬ್ಬವನ್ನು ಅವರು ವರದಕ್ಷಿಣೆ ವಿರೋಧಿ ದಿನ ಎಂದು ಆಚರಿಸುತ್ತಾರಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ