160 ಪುರುಷರಿಂದ ಬದುಕಿರುವ ಪತ್ನಿಯರಿಗೆ ಶ್ರಾದ್ಧ,ಪಿಂಡ ಪ್ರದಾನ!
Team Udayavani, Sep 3, 2018, 6:40 AM IST
ಉತ್ತರಪ್ರದೇಶದ ವಾರಾಣಸಿಯ ಗಂಗಾ ನದಿಯ ತಟದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದು ಸೇರಿದ್ದ ಸುಮಾರು 160 ಪುರು ಷರು ಶನಿವಾರ, ತಮ್ಮ ಪತ್ನಿಯರ ಶ್ರಾದ್ಧ, ಪಿಂಡ ಪ್ರದಾನ ನೆರವೇರಿಸಿ ಗಮನ ಸೆಳೆದಿದ್ದಾರೆ.
ಇದರಲ್ಲೇನು ವಿಶೇಷ ಅಂತೀರಾ? ಇಲ್ಲೇ ಇರೋದು ಟ್ವಿಸ್ಟ್. ಇವರಿಂದ ಪಿಂಡ ಪ್ರದಾನ, ಶ್ರಾದ್ಧ ಮಾಡಿಸಿಕೊಂಡ ಇವರ ಎಲ್ಲಾ ಪತ್ನಿ ಯರೂ ಇನ್ನೂ ಬದುಕಿದ್ದಾರೆ! ಹಾಗಾ ದರೆ, ಇವರೇಕೆ ಇಲ್ಲಿ ಉತ್ತರ ಕ್ರಿಯೆ ನೆರವೇರಿಸಿದರು ಎಂಬ ಪ್ರಶ್ನೆಗೆ ಉತ್ತರ, ಇವರೆಲ್ಲರೂ ವಿಚ್ಛೇದಿತ ಪತಿಯರು!
ತಮ್ಮ ಮಾಜಿ ಪತ್ನಿಯರ ಕಿರುಕುಳ ದಿಂದ ನೊಂದು ಬೆಂದಿದ್ದ ಇವರೆಲ್ಲರೂ ಆ ಪತ್ನಿಯರಿಂದ ಬಿಡುಗಡೆ ಸಿಕ್ಕ ಹಿನ್ನೆಲೆ ಯಲ್ಲಿ ಉತ್ತರ ಕ್ರಿಯೆ ನೆರವೇರಿಸಿದ್ದಾರಂತೆ. ಸ್ತ್ರೀತನದ ದುಷ್ಪರಿಣಾಮಗಳು ಯಾರಿಗೂ ಆಗದಿರ ಲೆಂದು ಪೂಜೆಯನ್ನೂ ನೆರವೇರಿಸಿದ್ದೇವೆ ಎಂದೂ ಹೇಳಿದ್ದಾರೆ ಈ ವಿಚ್ಛೇದಿತ ಪುರುಷರು. ಸೇವ್ ಇಂಡಿಯಾ ಫ್ಯಾಮಿಲಿ ಎಂಬ ಎನ್ಜಿಒವೊಂದು ಈ ಕಾರ್ಯಕ್ರಮ ಆಯೋಜಿಸಿತ್ತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ