ತಡೆಗಟ್ಟಬಹುದಾದ ಗರ್ಭಗೊರಳ ಅರ್ಬುದ….


Team Udayavani, Feb 10, 2019, 12:30 AM IST

kkk.jpg

ಮುಂದುವರಿದುದು

ಚಿಕಿತ್ಸೆ:
ಗರ್ಭಗೊರಳಿನ ಅರ್ಬುದ ಯಾವ ಹಂತದಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಖಚಿತಪಡಿಸಿಕೊಂಡು ಯಾವ ಚಿಕಿತ್ಸೆಯನ್ನು ಕೊಡಬೇಕು ಎಂಬುದನ್ನು  ತೀರ್ಮಾನಿಸಬೇಕಾಗುತ್ತದೆ. 
1. ರೇಡಿಯೋಥೆರಪಿ ಅಥವಾ ವಿಕಿರಣ ಚಿಕಿತ್ಸೆ
2. ಶಸ್ತ್ರ ಚಿಕಿತ್ಸೆ
ವಿಕಿರಣ ಚಿಕಿತ್ಸೆ  (Radiotherapy): ಗರ್ಭಗೊರಳಿನ ಅರ್ಬುದ ವಿಕಿರಣ ಚಿಕಿತ್ಸೆಗೆ ಬಹಳಷ್ಟು ಕರಗುತ್ತದೆ. ಹೀಗಾಗಿ ಇದೊಂದು ಉತ್ತಮ ಚಿಕಿತ್ಸಾ ವಿಧಾನವಾಗಿದೆ.ವಿಕಿರಣ ಚಿಕಿತ್ಸೆಯ ಜೊತೆ ವಾರಕ್ಕೊಮ್ಮೆ ಔಷಧಿ ಚಿಕಿತ್ಸೆಯನ್ನೂ ಸೇರಿಸುವುದರಿಂದ ಉತ್ತಮ ಫ‌ಲ ದೊರಕುತ್ತದೆ.

ಶಸ್ತ್ರಚಿಕಿತ್ಸೆ
ಮೊದಲು ಕ್ಯಾನ್ಸರಿನ ಭಾಗ, ಅದರ ಹಬ್ಬಿರುವ ಹಂತದ ಭಾಗಗಳು ಎಲ್ಲವನ್ನೂ ವಿವಿಧ ಆಧುನಿಕ ಉಪಕರಣಗಳಿಂದ ಪತ್ತೆ ಮಾಡಲಾಗುತ್ತದೆ. ಹಂತ 1 ಮತ್ತು 2ನೆಯದ ಕ್ಕೆ ಶಾಸ್ತ್ರ ಚಿಕಿತ್ಸೆ ಮಾಡಿದ್ದಲ್ಲಿ  ರೋಗವನ್ನು ಗುಣಪಡಿಸಬಹುದು. ಚಿಕಿತ್ಸೆಯ ನಂತರ, ಫಾಲೋಅಪ್‌ ತಪಾಸಣೆಗಳು ಬಹಳ ಮುಖ್ಯ. ಇದು ಕ್ಯಾನ್ಸರ್‌ ಮರುಕಳಿಸಿದಲ್ಲಿ  ಬೇಗನೆ ಪತ್ತೆ ಹಚ್ಚಲು ಸಹಾಯವಾಗುತ್ತದೆ.

ರೋಗಿಯನ್ನು ಸದಾ ಸಂತೋಷ ಚಿತ್ತದಲ್ಲಿ ಇರಿಸುವುದು ಬಹಳ ಮುಖ್ಯ. ನೋವಿದ್ದಾಗ, ನೋವು ಶಮನ ಮಾತ್ರೆಗಳನ್ನು ಕೊಡಬೇಕು. ಶಕ್ತಿಯುತ, ಸತ್ವಯುತ ಸಮತೋಲನ ಆಹಾರವನ್ನು ನೀಡಬೇಕು. ರೋಗಿಗೆ ತ್ರಾಸಿಗೆ ತಕ್ಕ ಚಿಕಿತ್ಸೆಯನ್ನು ಕೊಡಿಸುವಲ್ಲಿ ಸಂಬಂಧಿಕರು ಸಹಕರಿಸಬೇಕು. ನಿದ್ದೆ ಬಾರದಿದ್ದಾಗ ನಿದ್ರಾಜನಕಗಳನ್ನು ಕೊಡಿಸಬೇಕು. ಒಟ್ಟಿನಲ್ಲಿ ಕ್ಯಾನ್ಸರ್‌ ರೋಗಿ ಸದ್ಯ ಬದುಕನ್ನು ಸಾಗಿಸಲು ಮನೆಯವರು, ಸ್ನೇಹಿತರು, ಬೆಂಬಲ ನೀಡಬೇಕು. ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಳ್ಳದೇ ಸಂಯಮದಿಂದ ನಡೆದುಕೊಳ್ಳಬೇಕು. ರೋಗಿಯ ಖನ್ನತೆಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಆಪ್ತ ಸಲಹೆ, ಸಮಾಧಾನ ಬಹಳ ಅಗತ್ಯ. ನೆನಪಿಡಿ: ಗರ್ಭಗೊರಳಿನ ಅಭುìದವನ್ನು ಪ್ರಾರಂಭದ ಹಂತದಲ್ಲಿ  ಪತ್ತೆ ಹಚ್ಚಿದಲ್ಲಿ  ಸಂಪೂರ್ಣವಾಗಿ ಮಾರ್ಪಡಿಸಬಹುದು.

ಕ್ಯಾನ್ಸರ್‌ ಎಂದಾಕ್ಷಣ ಭಯಪಡುವ ,ಸಾವು ಖಚಿತವೆಂದು ನಿರಾಶೆಗೊಳ್ಳುವ ಅಗತ್ಯವಿಲ್ಲ. ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಇದೊಂದು ಗುಣಪಡಿಸಬಹುದಾದ ಕಾಯಿಲೆ.

ಸಾಮಾನ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆಯರು ಪ್ರತಿವರ್ಷಕ್ಕೊಮ್ಮೆ ಸತತವಾಗಿ ಮೂರು ವರ್ಷಗಳ ವರೆಗೆ ಪಾಪ್‌ ಸ್ಮಿಯರ್‌ ಪರೀಕ್ಷೆಗೊಳಗಾದಲ್ಲಿ ತುಂಬಾ ಉಪಯುಕ್ತವಾಗುತ್ತದೆ. ಈ ಪರೀಕ್ಷೆಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಯಾವುದೇ ತೊಂದರೆ ಕಂಡು ಬರದಿದ್ದಲ್ಲಿ, ಆ ಬಳಿಕ ಪ್ರತಿಮೂರು ವರ್ಷಗಳಿಗೊಮ್ಮೆ ಈ ಪರೀಕ್ಷೆಗೆ ಒಳಗಾದರೆ ಸಾಕು. 60ವರ್ಷ ಕಳೆದ ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ಪರೀಕ್ಷೆಗೊಳಗಾಗಬಹುದು. ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಗೊರಳಿನ ಅಬುìದ ತಡೆಗಟ್ಟಬಹುದು. ಇತ್ತೀಚೆಗೆ ಪ್ರಚಲಿತವಾಗುತ್ತಿರುವ ಎಚ್‌.ಪಿ.ವಿ. ಪರೀಕ್ಷೆಗೊಳಗಾದಲ್ಲಿ , ಐದು ವರ್ಷಗಳಿಗೊಮ್ಮೆ ಆ ಪರೀಕ್ಷೆ ಮಾಡಿಸಿದರೆ ಸಾಕು.

ಮುಂಜಾಗ್ರತಾ ಕ್ರಮಗಳು:
ಪ್ರಷಾಲನಾತಹಿ ಪಂಕಸ್ಯ ದೂರಾದ ಸ್ಪರ್ಶನಂ ವರಂ ಎಂಬುದು ಗರ್ಭಗೊರಳಿನ  ಅಬುìದದಲ್ಲಂತೂ ನೂರಕ್ಕೆ ನೂರು ಸತ್ಯ. ಕ್ಯಾನ್ಸರ್‌ ಬಂದ ನಂತರ ಚಿಕಿತ್ಸೆ ಕೃಷ್ಣಕರ ಹಾಗೂ ದುಬಾರಿ ಈ ಕಾಯಿಲೆಯನ್ನು ತಡೆಗಟ್ಟಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅರಿತು ಆಚರಿಸುವುದು ಒಳ್ಳೆಯದು. 
– ಹೆಚ್ಚಾಗಿ ಮಕ್ಕಳಿಗೆ 20 ವರ್ಷಗಳಾದ ನಂತರ ಮದುವೆ ಮಾಡುವುದು.
– ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿರುವುದು.
– 30 ವರ್ಷಗಳಾದ ನಂತರವೇ ಗರ್ಭದರಿಸುವುದು. ಒಂದೋ ಎರಡೋ ಮಕ್ಕಳಿಗಿಂತ ಹೆಚ್ಚಾಗಿ ಹೆರದಿರುವುದು ಹಾಗೂ ಎರಡು ಮಕ್ಕಳ ನಡುವೆ ಕನಿಷ್ಟ ಮೂರು ವರ್ಷಗಳ ಅಂತರವಿರುವಂತೆ ನೋಡಿಕೊಳ್ಳುವುದು.
– ಪರಿಸರ ನೈರ್ಮಲ್ಯ, ದೈಹಿಕ ಶುಚಿತ್ವಕ್ಕೆ ಗಮನ ಕೊಡುವುದು. ಬಿಳಿ ಸೆರಗು, ಋತು ಸ್ರಾವದ ಏರುಪೇರುಗಳು ಕಂಡು ಬಂದೊಡನೆ ತಜ್ಞರ ಸಲಹೆ ಪಡೆಯುವುದು.
– ಗುಣ್ಯರೋಗ ಬಾರದೆ ಇರುವ ಹಾಗೆ ಲೈಂಗಿಕ ಜೀವನ ರತಿರೋಗ, ಉರಿಮೂತ್ರಗಳಿಗೆ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭದಲ್ಲಿಯೇ ಪಡೆಯುವುದು.
– ಹೆಣ್ಣು ಮಕ್ಕಳಿಗೆ 9ರಿಂದ 13 ವರ್ಷದೊಳಗೆ ಎರಡು ಡೋಜು ಎಚ್‌.ಐ.ವಿ. ಲಸಿಕೆಯನ್ನು ಕೊಡಿಸುವುದು.
– ಮಾನಸಿಕ ಒತ್ತಡ, ಆತಂಕ, ಉದ್ವೇಗಗಳಿಗೆ ಸೂಕ್ತ ಸಲಹೆ ನೀಡಿ ಪರಿಹಾರ ಸೂಚಿಸುವುದು.
– ಶೋಧನೆ ಪರೀಕ್ಷೆ (Screening test) ಗ ರ್ಭಗೊರಳಿನ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಸ್ಕ್ರೀನಿಂಗ್‌ ಟೆಸ್ಟ್‌ಗಳಿಂದ ಸಾಧ್ಯ ಅಷ್ಟೇ ಅಲ್ಲ ಸಂಪೂರ್ಣವಾಗಿ ತಡೆಗಟ್ಟಬಹುದು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.