ಪದವೀಧರ ಕ್ಷೇತ್ರ ಚುನಾವಣೆಗೆ ಮತಯಾಚನೆ
Team Udayavani, Jun 2, 2018, 2:17 PM IST
ಮಹಾನಗರ : ರಾಜ್ಯದಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಅಭ್ಯರ್ಥಿ ಪರ ನಗರದ ವಿವಿಧ ಶಾಲಾ, ಕಾಲೇಜುಗಳ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚಿಸಿದರು.
ಈ ಸಂದರ್ಭ ರವಿಶಂಕರ್ ಮಿಜಾರು, ಸಂಜಯ್ ಪ್ರಭು, ರಮೇಶ್ ಕಂಡೇಟು, ವಸಂತ್ ಜೆ. ಪೂಜಾರಿ, ಭಾಸ್ಕರ್ಚಂದ್ರ ಶೆಟ್ಟಿ, ನಾರಾಯಣ ಗಟ್ಟಿ ಡಾ| ಮಂಜುಳಾ ರಾವ್, ಜನಾರ್ದನ ಕುಡ್ವ, ಮೋಹನ್ ಆಚಾರ್ ಉಪಸ್ಥಿತರಿದ್ದರು.