ಮದುವೆ ಆಗೋಕೆ ನಾಳೇನೇ ರೆಡಿ ಅಂತಾರೆ ರಕ್ಷಿತ್‌ ಶೆಟ್ಟಿ


Team Udayavani, Nov 9, 2017, 6:59 PM IST

Rakshith-and-Rashmika-Engag.jpg

ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕೆಂಬ ಆಸೆ ಇದೆಯೋ, ಅಲ್ಲಿಯವರೆಗೂ ಆಕೆ ನಟಿಸಬಹುದು. ಆಕೆಯ ಅಭಿನಯಕ್ಕೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ರಶ್ಮಿಕಾ ಅವರನ್ನು ಮದುವೆಯಾಗುತ್ತಿರುವ ರಕ್ಷಿತ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ರಕ್ಷಿತ್‌ರೊಂದಿಗೆ ಮದುವೆಯಾದ ನಂತರ ರಶ್ಮಿಕಾ ನಟಿಸುವುದಿಲ್ಲ, “ಚಮಕ್‌’ ಮತ್ತು “ಅಂಜನಿಪುತ್ರ’ ಚಿತ್ರಗಳೇ ಅವರ ಅಭಿನಯದ ಕೊನೆಯ ಚಿತ್ರಗಳಾಗಬಹುದು ಎಂಬಂತಹ ಮಾತುಗಳು ಇತ್ತೀಚೆಗೆ ಕೇಳಿ ಬಂದಿತ್ತು. ಈ ಕುರಿತು ರಕ್ಷಿತ್‌ ಅವರನ್ನು ಕೇಳಿದರೆ, ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕು ಎಂಬ ಆಸೆ ಇದೆಯೋ, ಅಲ್ಲಿಯವರೆಗೂ ನಟಿಸಬಹುದು ಎಂದು ಹೇಳಿದ್ದಾರೆ.

“ರಶ್ಮಿಕಾಗೆ ನಟನೆ ಬಿಟ್ಟು ಬೇರೆ ಪ್ರತಿಭೆ ಇದೆ. ಆಕೆ ತುಂಬಾ ಬರೀತಾಳೆ. ಆ ವಯಸ್ಸಿಗೆ ನಾನು ಬಹಳ ಇಮ್ಮೆಚೂÂರ್‌ ಆಗಿದ್ದೆ. ಆದರೆ, ರಶ್ಮಿಕಾ ಹಾಗಲ್ಲ. ಬಹಳ ಪಕ್ವವಾಗಿ ಬರೀತಾಳೆ. ನೀನೇ ಬರೆದಿದ್ದಾ ಅಂತ ಎಷ್ಟೋ ಸಾರಿ ಕೇಳಿದ್ದೇನೆ. ಅವಳು ಎಷ್ಟು ದಿನ ನಟಿಸಬೇಕು ಎಂದು ಆಕೆಯೇ ನಿರ್ಧಾರ ಮಾಡುತ್ತಾಳೆ. ಆಕೆಯ ನಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಬರೀ ನಟನೆ ಅಷ್ಟೇ ಅಲ್ಲ, ಆಕೆ ಬರೆದರೂ ಸರಿ, ನಿರ್ದೇಶನ ಮಾಡಿದರೂ ಸರಿ, ನಾನು ನಿರ್ಬಂಧ ಮಾಡುವುದಿಲ್ಲ. ಮದುವೆ ಆದಮೇಲೂ ರಶ್ಮಿಕಾ ನಟನೆ ಮುಂದುವರೆಸುತ್ತಾಳೆ’ ಎನ್ನುತ್ತಾರೆ ರಕ್ಷಿತ್‌.

ಸರಿ, ಮದುವೆ ಯಾವಾಗ ಎಂದರೆ, “ನಾಳೇನೇ ಮದುವೆಯಾಗೋಕೆ ನಾನು ರೆಡಿ’ ಎನ್ನುತ್ತಾರೆ ರಕ್ಷಿತ್‌. “ನನಗೂ ಕೆಲಸ ಮಾಡೋದಕ್ಕೆ ಒಂದು ಶಕ್ತಿ ಬೇಕು. ಇತ್ತೀಚೆಗೆ ರಿಶಭ್‌ ಮತ್ತು ಅವನ ಹೆಂಡತಿ, ಸುನಿ, ಹೇಮಂತ್‌ ತಮ್ಮ ಹೆಂಡತಿಯರ ಜೊತೆಗೂಡಿ ಕೆಲಸ ಮಾಡುವುದನ್ನು ನೋಡಿ, ಇವಳು ಯಾವಾಗ ಬರ್ತಾಳೆ ಅಂತ ಅನಿಸೋದಿದೆ. ಹಾಗಾಗಿ ನಾಳೇನೇ ಮದುವೆಯಾಗೋಕೆ ನಾನು ರೆಡಿ ಅಂತ ಹೇಳಿದೆ. ಅದು ಬಿಟ್ಟು ಇನ್ನೇನೂ ಇಲ್ಲ. ಮದುವೆ ಏನಿದ್ದರೂ, “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರವಷ್ಟೇ’ ಎನ್ನುತ್ತಾರೆ ರಕ್ಷಿತ್‌.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.