ಸ್ವಂತ ಕಟ್ಟಿದ ರಾಖಿ 


Team Udayavani, Aug 26, 2018, 6:00 AM IST

z-1.jpg

ರಕ್ಷಾಬಂಧನ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಅನುಬಂಧವನ್ನು ವ್ಯಕ್ತಪಡಿಸುವ ಹಬ್ಬ. ಹಬ್ಬ ಸನಿಹವಾಗುತ್ತಿದಂತೆ ರಾಖೀಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಖಿಯನ್ನು ಅಂಗಡಿಯಲ್ಲಿ ಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಲು ಬಹಳಷ್ಟು ಸರಳ ಉಪಾಯಗಳಿವೆ. ಸುಲಭವಾಗಿ ಸಿಗುವ ಕಾರ್ನ್ಫ್ಲೋರ್‌, ಮಣಿ, ರಿಬ್ಬನ್‌. ಮುತ್ತು ಹಾಗೂ ಹವಳ ಬಳಸಿ ಸುಂದರ ಪುಟಾಣಿ ರಾಖಿಗಳನ್ನು ಮನೆಯಲ್ಲಿ ತಯಾರಿಸಬಹುದು.

ಮುತ್ತು ಮಣಿಗಳ ರಾಖಿ
ಸಾಕಷ್ಟು ಬಣ್ಣ ಬಣ್ಣದ ಮಣಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವ‌ನ್ನು ಬಳಸಿ ವಿವಿಧ ವರ್ಣದ ಮಣಿಗಳನ್ನು ಕೆಂಪು ದಾರದಲ್ಲಿ ಜೋಡಿಸಿದರೆ ಸುಂದರವಾದ ಮಣಿಯ ರಾಖಿ ಸಿದ್ಧವಾಗುತ್ತದೆ. ಹೆಚ್ಚಿನ ಹುಡುಗಿಯರು ಸುಲಭವಾಗಿ ದೊರಕುವ ಅಗ್ಗದ ಕೃತಕ ಮತ್ತುಗಳ ಆಭರಣಗಳನ್ನು ಹೊಂದಿರುತ್ತಾರೆ. ಹಳೆಯ ಆಭರಣಗಳಿಂದ ಮುತ್ತುಗಳನ್ನು ಸಂಗ್ರಹಿಸಿ ಸುಂದರವಾದ ಮುತ್ತಿನ ರಾಖೀಯನ್ನು ತಯಾರಿಸಬಹುದು.

ಝಲರ್‌ ರಾಖಿ
ಈ ರಾಖಿಯನ್ನು ತಳದಲ್ಲಿ ಒಂದು ವೃತ್ತಾಕಾರದ ಆಕಾರದಲ್ಲಿಕಟ್ಟಿದ ರೇಷ್ಮೆ ಎಳೆಯಿಂದ ಮಾಡಲಾಗುತ್ತದೆ. ದಾರದ ಮೇಲ್ಭಾಗದಲ್ಲಿ ಪಾಸ್ಟಿಕ್‌ ಬಿಟೆಲ್‌ನ ವಿಶಿಷ್ಟ ಆಕೃತಿಯನ್ನು ಜೋಡಿಸಬಹುದು. 

ಆಭರಣದ ರಾಖಿ
ಈ ರಾಖೀಯನ್ನು ತಯಾರಿಸುವುದು ಬಹಳ ಸರಳ. ಮನೆಯಲ್ಲಿ ಅನಗತ್ಯ ಆಭರಣಗಳು ಸಾಕಷ್ಟಿರುತ್ತದೆ. ಹಳೆಯ ಆಭರಣಗಳಿಂದ ದೊಡ್ಡ ಪದಕವನ್ನು ತೆಗೆದುಕೊಂಡು ಕೆಂಪು ಅಥವಾ ಚಿನ್ನದ ಬಣ್ಣದ ದಾರಕ್ಕೆ ಅಂಟಿಸಿ ಸುತ್ತಲು ನಮ್ಮ ಇಚ್ಛೆಯಂತೆ  ಅಲಂಕರಿಸಬಹುದು.

ರುದ್ರಾಕ್ಷಿಯ ರಾಖಿ
ಸನಾತನ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನ ನೀಡಲಾಗಿಗೆ. ಹೀಗಾಗಿ ರಾಖಿ ಹಬ್ಬದಲ್ಲೂ ರುದ್ರಾಕ್ಷಿಯನ್ನು ಬಳಸಿ ರಾಖಿಯನ್ನು ತಯಾರಿಸಿದರೆ ಸಾಂಪ್ರದಾಯಿಕ ಅಂದ ಲಭ್ಯವಾಗುತ್ತದೆ. ಕೆಂಪು ಬಣ್ಣದ ದಾರಕ್ಕೆ ರುದ್ರಾಕ್ಷಿಯನ್ನು ಜೋಡಿಸಿ ಅದರ ಅಗಲು-ಬಗಲಿಗೆ ಚಿನ್ನದ ಬಣ್ಣದ ಮುತ್ತುಗಳನ್ನು ಪೋಣಿಸಿದರೆ ರುದ್ರಾಕ್ಷಿಯ ರಾಖಿ ಸಿದ್ಧವಾಗುತ್ತದೆ.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.