ರಾಮ ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವತ್ವ ಬಂದಿದೆ
Team Udayavani, Aug 22, 2019, 5:17 AM IST
ಹೊಸದಿಲ್ಲಿ:“ರಾಮನು ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವೀ ಮಾನ್ಯತೆ ಸಿಕ್ಕಿದೆ. ಹಾಗಾಗಿ, ಅದು ಹಿಂದೂಗಳಿಗೆ ಸೇರಿದ ಜಾಗವಾಗಿದ್ದು, ಬೇರೆ ಯಾರೋ ಆ ಸ್ಥಳದ ಮೇಲೆ ಹಕ್ಕು ಸಾಧಿಸುವಂತಿಲ್ಲ’ ಎಂದು ರಾಮಲಲ್ಲಾ ಸಂಸ್ಥೆಯು ಸುಪ್ರೀಂ
ಕೋರ್ಟ್ನಲ್ಲಿ ವಾದ ಮಂಡಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ರಾಮಜನ್ಮಭೂಮಿ ವಿವಾದ ಪ್ರಕರಣದ ದಿನಂಪ್ರತಿ ವಿಚಾರಣೆ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿತು. ದಿನದ ವಿಚಾರಣೆಯಲ್ಲಿ ಪ್ರಕರಣದ ಪ್ರತಿವಾದಿಯಾಗಿರುವ ರಾಮಲಲ್ಲಾ ಸಂಸ್ಥೆಯ ವಕೀಲರು, ರಾಮನು ಜನಿಸಿದ ಕೂಡಲೇ ಆ ಜಾಗಕ್ಕೆ ದೈವತ್ವದ ಮಾನ್ಯತೆ ಸಿಕ್ಕಂತೆಯೇ ಸರಿ. ಹಾಗಾಗಿಯೇ, ಸಹಸ್ರಾರು ವರ್ಷಗಳಿಂದ ಹಿಂದೂಗಳು ಆ ಜಾಗದಲ್ಲಿ ರಾಮನ ಆರಾಧನೆ ಮಾಡಿಕೊಂಡು ಬಂದಿದ್ದು ಅದು ಅವರ ಹಕ್ಕೂ ಆಗಿದೆ ಎಂದರು. ಇದನ್ನು ಬೆಂಬಲಿಸಿದ ರಾಮಲಲ್ಲಾ ಸಂಸ್ಥೆಯ ಮತ್ತೂಬ್ಬ ವಕೀಲ ಸಿ.ಎಸ್. ವೈದ್ಯನಾಥನ್, ದೈವತ್ವದ ಸ್ಥಳದ ಮೇಲೆ ನಿರ್ಮೋಹಿ ಅಖಾಡವಾಗಲೀ, ಯಾವುದೇ ಮುಸ್ಲಿಂ ಪಂಗಡವಾಗಲೀ ಅಧಿಕಾರ ಹೊಂದಿರುವುದಿಲ್ಲ. ಆ ಸ್ಥಳ ನಮ್ಮದು ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…