ಪ್ರತಿಕೂಲ ಹವಾಮಾನ: ಪರ್ವತಾರೋಹಿಗಳ ಶವ ಮೇಲೆತ್ತುವ ಕಾರ್ಯಕ್ಕೆ ಅಡ್ಡಿ
Team Udayavani, Jun 5, 2019, 4:47 PM IST
ಪಿತೋರ್ಗಢ : ಉತ್ತರಾಖಂಡದ ನಂದಾ ದೇವಿ ಪೂರ್ವ ಶಿಖರದ ಬಳಿ ಬಿದ್ದುಕೊಂಡಿರುವ ಪರ್ವತಾರೋಹಿಗಳ ಐದು ಮೃತ ದೇಹಗಳನ್ನು ಮೇಲೆತ್ತುವ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಗಳ ಯತ್ನಕ್ಕೆ ಬಲವಾಗಿ ಬೀಸುತ್ತಿರುವ ಕುಳಿರ್ಗಾಳಿ ಅಡ್ಡಿಮಾಡಿದೆ.
ಅತ್ಯಂತ ದುರ್ಗಮ ಮತ್ತು ಕಡಿದಾಗಿರುವ ಈ ಶಿಖರ ಪ್ರದೇಶದಲ್ಲಿನ ಮೃತ ದೇಹಗಳನ್ನು ಮೇಲೆತ್ತುವ ಕಾರ್ಯಾಚರಣೆ ಇನ್ನೂ ಒಂದು ವಾರ ಕಾಲ ಸಾಗುವುದೆಂದು ಪಿತೋರ್ಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿ ಕೆ ಜೋಗದಂಡೆ ಹೇಳಿದ್ದಾರೆ.
ಇಂದು ಮೂರು ಬಾರಿ ಐಎಎಫ್ ಹೆಲಿಕಾಪ್ಟರ್ಗಳು ಕೈಗೊಂಡ ಹಾರಾಟದಲ್ಲಿ ಮೃತ ದೇಹಗಳು ಬಿದ್ದಿರುವ ತಾಣಗಳ ಮೇಲೆ ಸುತ್ತು ಬರುವುದು ಕೂಡ ಸಾಧ್ಯವಾಗಲಿಲ್ಲ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್