ವಜ್ರದಿಂದ ರೈತನ ಬದುಕು ಬದಲು!
Team Udayavani, Dec 8, 2020, 12:46 AM IST
ಸಾಂದರ್ಭಿಕ ಚಿತ್ರ
ಭೋಪಾಲ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಲಖನ್ ಯಾದವ್ (45) ಈಗ ಖುಷಿಯಾಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಕೇವಲ 200 ರೂ.ಗೆ ಗುತ್ತಿಗೆಗೆ ಪಡೆದ ಭೂಮಿಯಲ್ಲಿ 14.98 ಕ್ಯಾರೆಟ್ ವಜ್ರ ಸಿಗಲಿದೆ. ಅದರಿಂದಾಗಿ ತನ್ನ ಜೀವನದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆಯೂ ಅವರಿಗೆ ಇರಲಿಲ್ಲ. ತೀರಾ ಬಡತನದಲ್ಲಿದ್ದ ಅವರಿಗೆ ವಜ್ರವನ್ನು ಹರಾಜು ಹಾಕಿ ಸಿಕ್ಕಿದ ಮೊತ್ತ ಅವರ ಜೀವನದ ಮುಂದಿನ ದಿನಗಳನ್ನೇ ಬದಲಾಯಿದೆ.
ಭೂಮಿ ಉಳುಮೆ ಮಾಡಲು ಮುಂದಾದಾಗ ಕಲ್ಲುಗಳ ನಡುವೆ ವಿಶಿಷ್ಟ ವಸ್ತುವೊಂದು ಕಾಣಿಸಿತು, ಅದರ ಮೇಲಿನ ಧೂಳು ಸರಿಸಿದಾಗ ಹೊಳೆಯಲಾರಂಭಿಸಿತು. ಇದನ್ನು ಜಿಲ್ಲಾಡಳಿತಕ್ಕೆ ತೋರಿಸಿದಾಗ ಅದನ್ನು ವಜ್ರ ಎಂದು ಖಚಿತಪಡಿಸಿದರು ಎಂದು ಲಖನ್ ತಿಳಿಸಿದ್ದಾರೆ. ಡಿ.5ರಂದು ವಜ್ರವನ್ನು 60.6 ಲಕ್ಷ ರೂಪಾಯಿಗೆ ಹರಾಜಾಗಿದ್ದು, ಇದರಲ್ಲಿ ಒಂದಷ್ಟು ಪಾಲನ್ನು ಜಿಲ್ಲಾಡಳಿತ ಲಖನ್ಗೂ ಕೊಟ್ಟಿದೆ. ಈ ಹಣದಲ್ಲಿ ಆತ ಈಗ ಎರಡು ಎಕರೆ ಜಮೀನು, ಒಂದು ಬೈಕ್, ಎರಡು ಎಮ್ಮೆಗಳನ್ನು ಖರೀದಿಸಿದ್ದಾನೆ. ಮತ್ತಷ್ಟು ಮೊತ್ತವನ್ನು ಮಕ್ಕಳ ಹೆಸರಲ್ಲಿ ಸ್ಥಿರ ಠೇವಣಿ ಇಡುವುದಾಗಿ ಹೇಳಿದ್ದಾರೆ ಲಖನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ