ಭಟಿಂಡಾ: ಸೇನೆಯ ಮದ್ದುಗುಂಡು ಗೋದಾಮಿಗೆ ಬೆಂಕಿ; ಜೀವ ಹಾನಿ ಇಲ್ಲ
Team Udayavani, Sep 7, 2017, 10:56 AM IST
ಚಂಡೀಗಢ : ಪಂಜಾಬಿನ ಭಟಿಂಡಾ ಜಿಲ್ಲೆಯಲ್ಲಿನ ಸೇನೆಯ ಮದ್ದು ಗುಂಡು ದಾಸ್ತಾನು ಇರುವ ಗೋದಾಮಿನಲ್ಲಿ ಇಂದು ಗುರುವಾರ ನಸುಕಿನ ವೇಳೆ ಬೆಂಕಿ ಆಕಸ್ಮಿಕ ಉಂಟಾಗಿರುವುದಾಗಿ ವರದಿಯಾಗಿದೆ.
ಬೆಂಕಿ ಅವಘಡದಲ್ಲಿ ಯಾವುದೇ ಜೀವ ಹಾನಿ ಉಂಟಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಸೇನೆಯ ಮದ್ದು ಗುಂಡು ಗೋದಾಮಿನಲ್ಲಿ ಬೆಳಗ್ಗೆ 5.10ರ ವೇಳೆಗೆ ಕಾಣಿಸಿಕೊಂಡ ಬೆಂಕಿಯನ್ನು 6.30ರ ಒಳಗಾಗಿ ನಿಯಂತ್ರಿಸಲಾಯಿತು ಎಂದು ಭಟಿಂಡಾ ಡೆಪ್ಯುಟಿ ಕಮಿಷನರ್ ದಿಪ್ರಾವಾ ಲಾಕ್ರಾ ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಮದ್ದು ಗುಂಡು ಸಂಗ್ರಹಕ್ಕೆ ಆಗಿರುವ ನಾಶ ನಷ್ಟವನ್ನು ಈಗಿನ್ನು ಅಂದಾಜಿಸಬೇಕಾಗಿದೆ ಎಂದವರು ಹೇಳಿದರು. ವಿದ್ಯುತ್ ಶಾರ್ಟ್ ಸರ್ಕ್ನೂಟ್ ಈ ಬೆಂಕಿ ಅವಘಡಕ್ಕೆ ಕಾರಣ ಇದ್ದಿರಬಹುದೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ
Indi: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತ್ಯು
Thirthahalli: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ
Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ
Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್