ಉಗ್ರ ಕೃತ್ಯಕ್ಕೆ ಧಾರ್ಮಿಕ ಕೇಂದ್ರ ಬಳಕೆ ಆರೋಪ; ಅಸ್ಸಾಂನಲ್ಲಿ ಸ್ಥಳೀಯರಿಂದಲೇ ಮದರಸಾ ಧ್ವಂಸ
Assamlocal residents d
Team Udayavani, Sep 6, 2022, 8:45 PM IST
ಗುವಾಹಟಿ: ಜಿಹಾದಿ ಕೃತ್ಯಗಳಿಗೆ ಆವರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಆಕ್ರೋಶಿತ ಸ್ಥಳೀಯರು ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಬೊಂಗೈಗಾವ್ನ ಮದರಸಾ ಮತ್ತು ಅದರ ಸಮೀಪ ಇರುವ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಮೌಲಿ ಜಲಾಲುದ್ದೀನ್ ಶೇಖ್ನ ಬಂಧನದ ನಂತರ ಮದರಸಾವನ್ನು ಜಿಹಾದಿ ಕೃತ್ಯಗಳಿಗೆ ಬಳಸುತ್ತಿದ್ದ ವಿಷಯ ಬೆಳಕಿಗೆ ಬಂದಿತು.
ಅದರಲ್ಲಿ ವಾಸ್ತವ್ಯ ಹೂಡಿದ್ದ ಬಾಂಗ್ಲಾದೇಶಿ ಮೂಲದ ಇಬ್ಬರು ಉಗ್ರರು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರನ್ನು ಅನ್ಸಾರುಲ್ ಬಾಂಗ್ಲಾ ಟೀಮ್(ಎಬಿಟಿ)ಗೆ ಸೇರಿರುವ ಅಮಿನುಲ್ ಇಸ್ಲಾಂ ಅಲಿಯಾಸ್ ಉಸ್ಮಾನ್ ಅಲಿಯಾಸ್ ಮೆಹದಿ ಹಸನ್ ಹಾಗೂ ಜಹಂಗೀರ್ ಅಲೊಂ ಎಂದು ಗುರುತಿಸಲಾಗಿದೆ.
ಕಾಂಗ್ರೆಸ್ ಒತ್ತಾಯ:
ಬೊಂಗೈಗಾವ್ನಲ್ಲಿನ ಮದರಸಾ ಧ್ವಂಸ ಪ್ರಕರಣದ ತನಿಖೆಗೆ ಒತ್ತಾಯಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಅಸ್ಸಾಂ ಕಾಂಗ್ರೆಸ್ ಪತ್ರ ಬರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್