ಪಾಕ್ ಮತ್ತು ಬಾಂಗ್ಲಾ ನುಸುಳುಕೋರರ ಸುಳಿವು ಕೊಟ್ಟರೆ ಬಹುಮಾನ!
Team Udayavani, Feb 29, 2020, 10:10 AM IST
ಮುಂಬಯಿ: ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5,555 ರೂ. ನಗದು ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಘೋಷಿಸಿದೆ. ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುತ್ತಿರುವ ನುಸುಳುಕೋರರು ಭಾರತಕ್ಕೆ ದೊಡ್ಡ ತಲೆನೋವು. ಇವರು ಭಯೋತ್ಪಾದನೆ ನಡೆಸುವ ಉದ್ದೇಶದಿಂದಲೂ ದೇಶಕ್ಕೆ ನುಸುಳಿರುತ್ತಾರೆ.
ಅವರನ್ನು ತಡೆಯಲು ಪೊಲೀಸರಿಗೆ ಆಗದಿದ್ದರೆ, ಎಂಎನ್ಎಸ್ ಆ ಕೆಲಸವನ್ನು ಮಾಡುತ್ತದೆ ಎಂದು ಹೇಳಿದೆ. ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಎಂಎನ್ಎಸ್ ನಾಯಕ ಅಖೀಲ್ ಚಿತ್ರೆ, ಬಾಂದ್ರಾ ಪೂರ್ವ ಮತ್ತು ಮುಂಬಯಿನ ಹಲವೆಡೆ ಅಕ್ರಮ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರ ಖಚಿತ ಸುಳಿವು ನೀಡಿದವರಿಗೆ 5,555 ರೂ. ನಗದು ಬಹುಮಾನವನ್ನು ನಮ್ಮ ಪಕ್ಷ ನೀಡುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?