ಗಡಿ ರೇಖೆ ಬಳಿ ಬಂದ ಪಾಕ್ ಹೆಲಿಕಾಪ್ಟರ್
Team Udayavani, Feb 22, 2018, 12:30 PM IST
ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೆಂಬಂತೆ, ಪಾಕಿಸ್ಥಾನಿ ಮಿಲಿಟರಿ ಹೆಲಿಕಾಪ್ಟರ್ವೊಂದು ಬುಧವಾರ ಜಮ್ಮು -ಕಾಶ್ಮೀರದ ಪೂಂಛ ವಲಯದ ಗಡಿ ನಿಯಂತ್ರಣ ರೇಖೆಗಿಂತ 300 ಮೀ. ದೂರಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ 9.45ರಿಂದ 10 ರ ಒಳಗೆ ನಡೆದಿದೆ.
ಈ ವೇಳೆ ಎರಡೂ ಬದಿಗಳಿಂದ ಯಾವುದೇ ಗುಂಡಿನ ದಾಳಿ, ಬಂಧನದಂಥ ಕ್ರಮಗಳು ನಡೆದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಉಭಯ ದೇಶಗಳ ಒಪ್ಪಂದದ ಪ್ರಕಾರ, ರೋಟರಿ ವಿಂಗ್ ವಿಮಾನಗಳು ಎಲ್ ಒಸಿಗೆ 1 ಕಿ.ಮೀ. ಸಮೀಪ ಬರುವಂತಿಲ್ಲ. ಫಿಕ್ಸೆಡ್ ವಿಂಗ್ ವಿಮಾನಗಳು 10 ಕಿ.ಮೀ. ವ್ಯಾಪ್ತಿಯೊಳಗೆ ಬರುವಂತಿಲ್ಲ. ಬುಧವಾರ ಕಾಪ್ಟರ್ 300 ಮೀ. ದೂರದಲ್ಲಿ ಬಂದು ವಾಪಸಾಯಿತು. ಈ ಕುರಿತು ಪಾಕ್ ಜೊತೆ ಮಾತುಕತೆಗೆ ಸೇನೆ ಮುಂದಾಗಿದೆ.
ಕದನ ವಿರಾಮ ಉಲ್ಲಂಘನೆ: ಇನ್ನೊಂದೆಡೆ, ಜಮ್ಮು- ಕಾಶ್ಮೀ ರದ ಕುಪ್ವಾರಾದಲ್ಲಿ ಪಾಕಿಸ್ಥಾನವು ಬುಧವಾರ ಕದನ ವಿರಾಮ ಉಲ್ಲಂ ಸಿದೆ. ತಂಗ್ಧಾರ್ ವಲಯದಲ್ಲಿ ಅಪ್ರ ಚೋ ದಿತ ಗುಂಡಿನ ದಾಳಿ ನಡೆದಿದ್ದು, ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿ, ಪಾಕ್ ಸೈನಿಕನನ್ನು ಹತ್ಯೆಗೈದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್