ಕೋವಿಡ್ ವಿರುದ್ಧ ಹೋರಾಟ ಕೊಂಕಣ ವಿಭಾಗಕ್ಕೆ 109 ಕೋ. ರೂ. ನಿಧಿ
Team Udayavani, Jun 18, 2020, 9:54 AM IST
ಮುಂಬಯಿ: ಮನೆ ಮನೆಗೆ ಹೋಗಿ ಕೋವಿಡ್ ಪರೀಕ್ಷೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು.
ಥಾಣೆ: ಮಹಾರಾಷ್ಟ್ರ ಸರಕಾರವು ರಾಜ್ಯದ ಕೊಂಕಣ ವಿಭಾಗಕ್ಕೆ ಕೋವಿಡ್ ವಿರುದ್ಧ ಹೋರಾಡಲು 109 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 35 ಕೋಟಿ ರೂ.ಗಳನ್ನು ಥಾಣೆ ಜಿಲ್ಲೆಗೆ ಬಳಸಿಕೊಳ್ಳಲಾಗುವುದು ಎಂದು ಥಾಣೆ ಉಸ್ತುವಾರಿ ಸಚಿವ ಮತ್ತು ಹಿರಿಯ ಶಿವಸೇನೆ ಮುಖಂಡ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಬಯಿ ಬಿಟ್ಟರೆ ಥಾಣೆ ಭಾಗವು ಸೋಂಕಿನಿಂದ ಹೆಚ್ಚು ಪೀಡಿತವಾಗಿದೆ. ಕೊಂಕಣ ವಿಭಾಗಕ್ಕೆ 109 ಕೋ. ರೂ., ಔರಂಗಾಬಾದ್ ವಿಭಾಗಕ್ಕೆ 20 ಕೋ. ರೂ. ಮಂಜೂರು ಮಾಡಲಾಗಿದೆ ಎಂದು ಸಚಿವ ಶಿಂಧೆ ಮಾಹಿತಿ ನೀಡಿದ್ದಾರೆ. ಥಾಣೆ ಜಿಲ್ಲೆಯ 35 ಕೋ. ರೂ.ಗಳಲ್ಲಿ ಥಾಣೆ ನಗರಕ್ಕೆ 5 ಕೋಟಿ ರೂ. ಹಾಗೂ ಮೀರಾ ಭಾಯಂದರ್, ಕಲ್ಯಾಣ್ ಮತ್ತು ನವಿಮುಂ ಬಯಿಗೆ ತಲಾ 10 ಕೋ. ರೂ. ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ