ಆಗ್ರಾ ನಿವಾಸದಲ್ಲೀಗ ಭಾರೀ ಸಂತಸ, ಸಂಭ್ರಮ
Team Udayavani, Nov 12, 2019, 5:28 AM IST
ಆಗ್ರಾ : ದೀಪಕ್ ಚಹರ್ ಅವರ ಬೌಲಿಂಗ್ ಮ್ಯಾಜಿಕ್ ಸಹಜವಾಗಿಯೇ ಕುಟುಂದವರನ್ನು ಸಂತಸದಲ್ಲಿ ತೇಲಾಡಿಸಿದೆ. ಅವರ ಆಗ್ರಾ ನಿವಾಸದಲ್ಲೀಗ ಸಂಭ್ರಮಕ್ಕೆ ಪಾರವೇ ಇಲ್ಲ. ನಮ್ಮಿಬ್ಬರ ಕನಸೂ ನನಸಾದ ಕ್ಷಣ ಇದಾಗಿದೆ ಎಂಬುದು ತಂದೆ ಲೋಕೇಂದ್ರ ಸಿಂಗ್ ಅವರ ಪ್ರತಿಕ್ರಿಯೆ. ರಾಜಸ್ಥಾನದಲ್ಲಿ ಅವರು ಇಂಡಿಯನ್ ಏರ್ ಫೋರ್ಸ್ ಅಧಿಕಾರಿಯಾಗಿದ್ದಾರೆ.
18ರ ಹರೆಯದಲ್ಲೇ ಹೈದರಾಬಾದ್ ಎದುರಿನ ರಣಜಿ ಪದಾರ್ಪಣ ಪಂದ್ಯದಲ್ಲಿ 10 ರನ್ನಿಗೆ 8 ವಿಕೆಟ್ ಹಾರಿಸಿದ ಸಾಹಸಿ ದೀಪಕ್ ಚಹರ್. ಅಂದು ಹೈದರಾಬಾದ್ 21 ರನ್ನಿಗೆ ಆಲೌಟ್ ಆದುದನ್ನು ಲೋಕೇಂದ್ರ ನೆನಪಿಸಿಕೊಳ್ಳುತ್ತಾರೆ.
ಆದರೆ ಕ್ರಿಕೆಟಿನ ಉತ್ತುಂಗ ದಲ್ಲಿರುವಾಗಲೇ ಎದುರಾದ ಗಾಯದ ಸಮಸ್ಯೆ ದೀಪಕ್ ಅವರಿಗೆ ಮಾರಕವಾಗಿ ಪರಿಣಮಿಸಿತು; ಇಲ್ಲವಾದರೆ ಆತ ಎಂದೋ ಭಾರತ ತಂಡದಲ್ಲಿರಬೇಕಿತ್ತು ಎನ್ನುತ್ತಾರೆ. ದೇಶಿ ಕ್ರಿಕೆಟ್ನಲ್ಲಿ ದೀಪಕ್ ಚಹರ್ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್