ಗಾಯಾಳು ಧವನ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್, ಲಂಡನ್ಗೆ ಪ್ರಯಾಣ
Team Udayavani, Jun 12, 2019, 12:25 PM IST
ನಾಟಿಂಗಂ : ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಆರಂಭಕಾರ ಶಿಖರ್ ಧವನ್ ಅವರಿಗೆ ಬದಲಿಯಾಗಿ 21ರ ಹರೆಯದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಭಾರತೀಯ ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಪಂತ್ ಅವರು ಕಳೆದೊಂದು ವರ್ಷದಿಂದ ಅತ್ಯುತ್ತಮ ಪಾರ್ಮ್ ನಲ್ಲಿದ್ದ ಹೊರತಾಗಿಯೂ ವಿಶ್ವ ಕಪ್ ತಂಡದಿಂದ ಅವರನ್ನು ಕೈಬಿಟ್ಟದ್ದು ಭಾರೀ ಚರ್ಚೆ, ಟೀಕೆಗೆ ಕಾರಣವಾಗಿತ್ತು.
ರಿಷಭ್ ಪಂತ್ ಅವರು ನ್ಯೂಜೀಲ್ಯಾಂಡ್ ಪಂದ್ಯದ ಮುನ್ನಾ ದಿನ ಭಾರತೀಯ ತಂಡವನ್ನು ಸೇರಿಕೊಳ್ಳುವರು.
ಹಾಗಿದ್ದರೂ ಧವನ್ ಅವರು ವಿಶ್ವಕಪ್ ಪಂದ್ಯಾವಳಿಯ ಶೇಷ ಭಾಗಕ್ಕೆ ಲಭ್ಯರಿರುವ ಬಗ್ಗೆ ತಂಡದ ಆಡಳಿತೆಯು ಅಂತಿಮ ನಿರ್ಧಾರ ಕೈಗೊಳ್ಳುವ ತನಕ ಪಂತ್ ಅವರ ಸೇರ್ಪಡೆಯನ್ನು ಪರಿಗಣಿಸಲಾಗದು ಎಂದು ಮೂಲಗಳು ಹೇಳಿವೆ.
“ಭಾರತೀಯ ತಂಡದ ಆಡಳಿತೆಯ ಕೋರಿಕೆಯ ಪ್ರಕಾರ ರಿಷಭ್ ಪಂತ್ ಅವರನ್ನು ವಿಮಾನದಲ್ಲಿ ಕಳುಹಿಸಲಾಗುತ್ತಿದೆ’ ಎಂದು ಪ್ರಕೃತ ಇಂಗ್ಲಂಡ್ನಲ್ಲಿರುವ ಹಿರಿಯ ಬಿಸಿಸಿಐ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್