ಕನಸಿನ ಮನೆ ಕಟ್ಟಲು ಇಲ್ಲಿದೆ ಅವಕಾಶ


Team Udayavani, Jan 30, 2019, 7:20 AM IST

30-january-12.jpg

ಒಂದು ಕಟ್ಟಡ ಅಂದವಾಗಿ ಇರಬೇಕಾದರೆ ಕಲೆ ಮತ್ತು ವಿಜ್ಞಾನದ ಸಮ್ಮಿಶ್ರಣವಿರಬೇಕು. ಇದರಿಂದ ಕಟ್ಟಡದ ನಿರ್ಮಾಣ, ಶೈಲಿ ಹಾಗೂ ಪ್ಲ್ಯಾನ್ ಯಶಸ್ವಿಯಾಗಲು ಸಾಧ್ಯ. ಇದನ್ನು ಕಲಿಯುವ ಶಿಕ್ಷಣವೇ ಆರ್ಕಿಟೆಕ್ಚರ್‌.

ಹೌದು, ಆರ್ಕಿಟೆಕ್ಚರಿಕ್‌ ಆಸಕ್ತಿ ಹೊಂದಿದ್ದರೆ ಒಂದು ಕಟ್ಟಡವನ್ನು ಯಾವರೀತಿ ಸುಸಜ್ಜಿತವಾಗಿ, ಹಲವು ವಿಭಿನ್ನತೆ, ವೈಶಿಷ್ಟ್ಯತೆಗಳನ್ನೊಳಗೊಂಡಂತೆ ನಿರ್ಮಿಸುವ ಚಾಕಚಕ್ಯತೆಯನ್ನು ಕರಗತ ಮಾಡಿಕೊಳ್ಳುವ ಶಿಕ್ಷಣವನ್ನು ಇದೇ ಪದವಿಯಲ್ಲಿ ಪಡೆಯಬಹುದು. ಆ ಮೂಲಕ ಆಸಕ್ತಿಯನ್ನು ವೃತ್ತಿಯನ್ನಾಗಿ ಕಲಿತು ಮುಂದೆ ಸುವ್ಯವಸ್ಥಿತ ಕಟ್ಟಡ ನಿರ್ಮಾಣವನ್ನು ಮಾಡಲು ಮುಂದಾಗಬಹುದು.

ದಿ ಬೆಸ್ಟ್‌ ಆರ್ಕಿಟೆಕ್ಚರ್‌ ಎಂದಾಕ್ಷಣ ನೆನಪಾಗುವ ಡಾ| ಸರ್‌. ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ ಅಣೆಕಟ್ಟು ಇಂದಿಗೂ ಅಚ್ಚಳಿಯದೆ ಉಳಿದಿದೆ. ಹೀಗೆ ಒಂದು ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಪಡೆಯಲು ಅದರ ಕುರಿತ ಅಧ್ಯಯನ ಹಾಗೂ ಆಸಕ್ತಿ ಬಹುಮುಖ್ಯ. ಅದಕ್ಕೋಸ್ಕರ ವೃತ್ತಿಪರ ಶಿಕ್ಷಣವನ್ನು ಕಲಿತರೆ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು.

ಶಿಕ್ಷಣ
ಆರ್ಕಿಟೆಕ್ಚರ್‌ ವಿಷಯದ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಎಂಜಿನಿಯರಿಂಗ್‌ ಅನ್ನು ಮಾಡಬಹುದು. ಇನ್ನು ಕೇವಲ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಬಹುದು. ಸ್ಟೆಟಜಿಕ್‌ ಟು ಡೆವಲಪ್‌ ಆ್ಯಂಡ್‌ ರಿಫೈನ್‌ ಐಡಿಯಾಸ್‌, ಆರ್ಕಿಟೆಕ್ಚರ್‌ ಆ್ಯಂಡ್‌ ಇಂಟಿರಿಯಲ್‌ ಡಿಸೈನ್‌ ಕೋರ್ಸ್‌, ಬಿಸಿನೆಸ್‌ ಆಫ್ ಆರ್ಕಿಟೆಕ್ಚರ್‌, ಮಾಡೆಲ್‌ ಬಿಲ್ಡಿಂಗ್‌, ಆರ್ಕಿಟೆಕ್ಚರ್‌ ಡ್ರಾಫ್ಟಿಂಗ್‌ ಹೀಗೆ ಹಲವು ಕೋರ್ಸ್‌ಗಳಿವೆ. ಇವುಗಳಲ್ಲಿ ಕೆಲವು ಪೂರ್ಣ ಪ್ರಮಾಣದ ತರಗತಿಗಳಾದರೆ ಕೆಲವು ಡಿಪ್ಲೋಮಾ ಕೋರ್ಸ್‌ಗಳು.

ಅವಕಾಶ
ಕನಸಿನ ಮನೆಯನ್ನು ಕಟ್ಟುವ ಮೂಲಕ ಯಜಮಾನನ ಹಂಬಲವನ್ನು ಸಾಕಾರಗೊಳಿಸುವ ಮಾಸ್ಟರ್‌ ಆರ್ಕಿಟೆಕ್ಚರ್‌ ಆಗಿರುತ್ತಾನೆ. ಹಾಗಾಗಿ ಕಟ್ಟಡ ನಿರ್ಮಾಣದ ಪ್ಲ್ರಾನಿಂಗ್‌, ಕಂಪ್ಯೂಟರ್‌ ಆ್ಯಡೆಡ್‌ ಡಿಸೈನಿಂಗ್‌, ಬಿಲ್ಡಿಂಗ್‌ ಇನ್‌ಫಾರ್ಮೇಶನ್‌ ಮಾಡೆಲಿಂಗ್‌, ಬಿಲ್ಡಿಂಗ್‌ ಇನ್‌ಸ್ಪೆಕ್ಟರ್‌, ಪ್ರೊಡಕ್ಷನ್‌ ಡಿಸೈನ್‌, ಪ್ರೊಜೆಕ್ಟ್ ಮ್ಯಾನೇಜರ್‌, ಕನ್‌ಸ್ಟ್ರಕ್ಷನ್‌ ಮ್ಯಾನೇಜರ್‌, ಲೆಕ್ಚರರ್‌ ಆಗಿ ವೃತ್ತಿಯನ್ನು ನಿರ್ವಹಿಸಬಹುದು. ಜತೆಗೆ ಉತ್ತಮ ಸಂಭಾವನೆಯನ್ನು ಗಳಿಸಬಹುದು.

ಇನ್ನು ಪ್ರತಿಷ್ಠಿತ ಕನóಕ್ಷನ್‌ ಕಂಪೆನಿಗಳಲ್ಲಿ, ಮಾಡೆಲ್‌ಗಳ ನಿರ್ಮಾಣ ಅಥವಾ ಪ್ರಾಜೆಕ್ಟ್ಗಳನ್ನು ತಯಾರಿಸಿ ಮನ್ನಣೆಯನ್ನು ಪಡೆದುಕೊಳ್ಳಬಹುದು. ರಿಯಲ್‌ ಎಸ್ಟೇಟ್ ಬಿಸಿನೆಸ್‌, ಸ್ವಂತ ಬಿಸಿನೆಸ್‌ ಅನ್ನು ಮಾಡಬಹುದು. ಕೆಲವೊಂದು ಕಂಪೆನಿಗಳಲ್ಲಿ ಪಾರ್ಟ್‌ ಟೈಮ್‌ ಕೆಲಸವನ್ನು ಮಾಡಬಹುದು. ಒಟ್ಟಿನಲ್ಲಿ ಪ್ಲ್ರಾನಿಂಗ್‌, ಕನ್‌ಸ್ಟ್ರಕ್ಷನ್‌, ಟೆಕ್ನಾಲಜಿ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಈ ವಿಭಾಗ ಸೂಕ್ತವಾಗಿದೆ.

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.