ಟ್ಯಾಟೂ : ಹಚ್ಚಿದರೆ ಬೇಕು ಹೆಚ್ಚಿನ ಕಾಳಜಿ


Team Udayavani, Apr 3, 2018, 5:20 PM IST

rashmi3.jpg

ಫ್ಯಾಶನ್‌ ಪ್ರಿಯರು ಟ್ಯಾಟೂ ಅಥವಾ ಹಚ್ಚೆ ಹಚ್ಚಿಸಿಕೊಳ್ಳುವುದು ಈಗ ಸಾಮಾನ್ಯ. ಕೆಲವು ಕಡೆಗಳಲ್ಲಿ ಇದು ಸಾಂಪ್ರದಾಯಿಕ ಮಾನ್ಯತೆ ಯನ್ನೂ ಪಡೆದುಕೊಂಡಿದೆ. ಟ್ಯಾಟೂ ಅಥವಾ ಹಚ್ಚೆ ಹಚ್ಚಿದ ಮೇಲೆ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಭಾರೀ ಅಪಾಯಗಳಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಹಚ್ಚೆ ಹಚ್ಚಿಸಿ ಕೊಂಡವರು ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಹಚ್ಚೆ ಹಚ್ಚಿಸುವಾಗ ಚರ್ಮದ ಮೇಲಿನ ಪದರಕ್ಕೆ ಬಣ್ಣದ ಪಿಗ್‌ಮೆಂಟ್ಸ್‌ಗಳನ್ನು ಸೂಜಿಗಳ ಮೂಲಕ ಹಾಕಿ ವಿವಿಧ ಚಿಹ್ನೆಗಳು ಮತ್ತು ಅಕ್ಷರಗಳನ್ನು ಬಿಡಿ ಸಿಕೊಳ್ಳುತ್ತಾರೆ.

ಒಂದು ರೀತಿಯಲ್ಲಿ ಇದು ಚರ್ಮಕ್ಕೆ ಗಾಯ ಮಾಡಿಕೊಂಡ ಹಾಗೆ. ಆದರೆ ಇದನ್ನು ಹಾಕುವ ಮುಂಚೆ ಇದು ಎಷ್ಟು ಸುರಕ್ಷಿತ ಎಂದು ಯೋಚಿಸುವುದು ಒಳ್ಳೆಯದು. ಸೂಜಿಗಳ ಮೂಲಕ ಹಚ್ಚಿಸಿಕೊಂಡ ಟ್ಯಾಟುಗಳ ಜಾಗದಲ್ಲಿ ಒಂದು ತಿಂಗಳವರೆಗೆ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಳಸಲಾದ ಇಂಕ್‌ ನಿಂದ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಈ ಶಾಯಿಯು ದೀರ್ಘ‌ಕಾಲಿಕವಾಗಿ ನಮ್ಮ ದೇಹದ ಪ್ರತಿ ರಕ್ಷಣಾ ವ್ಯವಸ್ಥೆ ಮತ್ತು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮರ್‌ಕ್ಯುರಿ, ಬೇರಿಯಮ್‌ ನಂತಹ ಅಸುರ ಕ್ಷಿತ ಘಟಕವನ್ನು ಹೊಂದಿರುವ ಈ ಶಾಯಿಯು ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಟೆಟನಸ್‌, ಹೆಪಟೈಟಿಸ್‌-ಬಿ, ಹೆಪಟೈಟಿಸ್‌- ಸಿ ನಂತಹ ರಕ್ತ ದಿಂದ ಹರಡುವ ರೋಗಗಳು ಇದರ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆಯೂ ಎಚ್ಚರಿಕೆ ಯಿಂದಿರ ಬೇಕು. ಒಂದು ಬಾರಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿ ಕೊಂಡರೆ ಮತ್ತೆ ಅದನ್ನು ತೆಗೆಯುವುದು ಕಷ್ಟ. ಕೆಲವರಲ್ಲಿ ಗಾಯ ಸರಿಯಾಗಿ ವಾಸಿಯಾಗದೆ ದೀರ್ಘ‌ಕಾಲಿನ ಅಥವಾ ಶಾಶ್ವತವಾದ ಕಲೆ, ಗುರುತುಗಳಾಗುವ ಸಾಧ್ಯತೆಗಳು ಇವೆ.

 ಡಾ| ರಶ್ಮೀ ಭಟ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.