2500 ಗೊಂಬೆಗಳ ದರ್ಬಾರ್‌


Team Udayavani, Sep 23, 2017, 12:39 PM IST

i-love-1.jpg

ದಸರೆಯ ಸಂದರ್ಭದಲ್ಲಿ, ಗೊಂಬೆಗಳನ್ನು ಅಲಂಕರಿಸಿ, ಅವುಗಳನ್ನು ಸಾಲುಸಾಲಾಗಿ ಜೋಡಿಸಿಟ್ಟು ದೀಪಾಲಂಕಾರ ಮಾಡಿ ಪ್ರದರ್ಶಿಸುವ ಪದ್ಧತಿ ನಾಡಿನ ಹಲವು ಭಾಗಗಳಲ್ಲಿದೆ. ಗೊಂಬೆಗಳ ಪೈಕಿ ಮುಖ್ಯವಾದದ್ದು ಪಟ್ಟದ ಗೊಂಬೆ. ಅಂದರೆ, ರಾಜ ಮತ್ತು ರಾಣಿಯ ಗೊಂಬೆ. ಈ ಗೊಂಬೆಗಳನ್ನು ಚಂದನ ಅಥವಾ ರೋಸ್‌ ಮರದಿಂದ ತಯಾರಿಸುತ್ತಾರೆ. 

ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ತಮ್ಮ ಮನೆಯಲ್ಲಿ ಪ್ರತಿ ನವರಾತ್ರಿ ಅಂಗವಾಗಿ ಗೊಂಬೆಗಳನ್ನು ಜೋಡಿಸುತ್ತಾ ಬಂದಿದ್ದಾರೆ. ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಬಳಿ 32 ಪಟ್ಟದ ಗೊಂಬೆಗಳಿವೆ. ಪ್ರತಿ ಬಾರಿ ಇವರು ಒಂದಿಲ್ಲೊಂದು ವಿಶೇಷ ರೀತಿಯಲ್ಲಿ ಗೊಂಬೆಗಳನ್ನು ಪ್ರದರ್ಶಿಸುತಾರೆ. ಇವರ ಬಳಿ 2500ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದೆ. 

ಪಟ್ಟದ ಗೊಂಬೆಗಳ ಮೂಲ: ಈ ಪಟ್ಟದ ಗೊಂಬೆಗಳ ಮೂಲ ಕೋಲಾರ ಜಿಲ್ಲೆಯ ಅಷ್ಟಗ್ರಾಮಗಳಲ್ಲಿ ಒಂದಾದ ಮುಳಬಾಗಿಲು ತಾಲೂಕಿನ ಕೊತ್ತಮಂಗಲ ಗ್ರಾಮದ ರಿಗ್ರೆಟ್‌ ಅಯ್ಯರ್‌ ಪಾರಂಪರಿಕ ವಂಶದ್ದು (1700ನೇ ಇಸವಿಯಿಂದ). ಈ ಪಟ್ಟದ ಬೊಂಬೆಗಳು ವಂಶಪಾರಂಪರ್ಯವಾಗಿ 10 ತಲೆಮಾರಿನಿಂದ ಸಾಗುತ್ತಾ ಬಂದಿದ್ದು, ಅವುಗಳನ್ನು ಈಗ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಕಾಪಾಡಿಕೊಂಡು ಬಂದಿದ್ದಾರೆ.

“ಪ್ರತಿವರ್ಷ ಪಟ್ಟದ ಗೊಂಬೆಗಳನ್ನು ಹಾಗೂ ಉಳಿದ 2500ಕ್ಕೂ ಹೆಚ್ಚು ಗೊಂಬೆಗಳನ್ನು ನವರಾತ್ರಿ ಅಂಗವಾಗಿ ಜೋಡಿಸಿ ಪೂಜಿಸಿದಾಗ ಹಿಂದಿನವರ ಬದುಕು, ನಮ್ಮ ಸಂಸ್ಕೃತಿ, ಪರಂಪರೆ… ಮುಂತಾದ ಎಲ್ಲಾ ನೆನಪುಗಳು ಮರುಕಳಿಸುತ್ತವೆ’ ಎನ್ನುತ್ತಾರೆ ವಿಜಯಲಕ್ಷ್ಮಿ. 

ಇಲ್ಲಿ ಏನೇನಿದೆ?
– 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ಮಹೋತ್ಸವ ನಡೆದು ಬಂದ ರೀತಿ ಹಾಗೂ ಇಂದಿನ ನಾಡಹಬ್ಬದ ಜಂಬೂಸವಾರಿ ಚಿತ್ರಗಳು ಮತ್ತು ಗೊಂಬೆಗಳು.

– God’s own technology ಹೆಸರಿನಲ್ಲಿ ಗೂಗಲ್‌ ಈಶ್ವರ, ಸೆಲ್ಪಿà ವಿಷ್ಣು, ವಾಟ್ಸಾಪ್‌ ಗಣೇಶನನ್ನು ತಯಾರಿಸಲಾಗಿದೆ.

– ಸ್ಟೀಲ್‌ ಪಾತ್ರೆ (ಕೊಳಪತಲೆ)ಯಿಂದ ಈಶ್ವರ (2 ಅಡಿ ಎತ್ತರ), ಸ್ಟೀಲ್‌ ಪಾತ್ರೆ ಬಳಸಿ ಸರಸ್ವತಿ ವಿಗ್ರಹ (2.5 ಅಡಿ ಎತ್ತರ).

– 366 ವರ್ಷಗಳ ಹಳೆಯ ಶ್ರೀ ಲಕ್ಷ್ಮಿನಾರಾಯಣ.

– 250 ವರ್ಷಗಳಷ್ಟು ಹಳೆಯ 32 ವಿವಿಧ ಅಳತೆಯ ಅಲಂಕರಿಸಿದ ಪಟ್ಟದ ಗೊಂಬೆಗಳು.

– 2500 ಹೆಚ್ಚು ಗೊಂಬೆಗಳನ್ನು ಜೋಡಿಸಿಡಲಾಗಿದೆ.

– ಆಕರ್ಷಕ ಪಕ್ಷಿ ಪಾರ್ಕ್‌.

*ರಿಗ್ರೆಟ್‌ ಅಯ್ಯರ್‌

ಟಾಪ್ ನ್ಯೂಸ್

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.