ಏರ್‌ಪೋರ್ಟ್‌ ಜಾತ್ರೆ


Team Udayavani, May 26, 2018, 2:25 PM IST

airport-jatre.jpg

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತನೇ ವರ್ಷದ ಸಂಭ್ರಮ. ಇದರ ಅಂಗವಾಗಿ “ಬಿಎಲ್‌ಆರ್‌ ಏರ್‌ಪೋರ್ಟ್‌ ಹಬ್ಬ’ ಆಯೋಜನೆಗೊಂಡಿದ್ದು, ಟರ್ಮಿನಲ್‌ನಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಲಿದೆ. ಆಹಾರ ಮಳಿಗೆಗಳು, ಸಂತೆ, ಮಕ್ಕಳ ಆಟದ ಜಾಗ, ಆಟೋಟ ಚಟುವಟಿಕೆಗಳು ಏರ್‌ಪೋರ್ಟ್‌ ಹಬ್ಬದ ಆಕರ್ಷಣೆಗಳು. ಮನರಂಜನಾ ಕಾರ್ಯಕ್ರಮಗಳಲ್ಲಿ ಏರ್‌ಪೋರ್ಟ್‌ ಸಿಬ್ಬಂದಿ ವರ್ಗವೂ ಪಾಲ್ಗೊಳ್ಳುತ್ತಿರುವುದೂ ಇನ್ನೊಂದು ವಿಶೇಷ.

ಏನಿದರ ಹೈಲೈಟ್ಸ್‌?: ಡ್ರೀಮ್‌ ಕ್ಯಾಚರ್‌- ಮಣಿ, ಹಕ್ಕಿ ಗರಿ, ದಾರ ಮುಂತಾದ ವಸ್ತುಗಳಿಂದ ತಯಾರಿಸುವ ಗೃಹಾಲಂಕಾರದ ವಸ್ತು. ಪುರಾತನ ಕಾಲದಲ್ಲಿ ಅಮೆರಿಕನ್‌ ಇಂಡಿಯನ್ನರು ಇದನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇದನ್ನು ಮನೆಯಲ್ಲಿಟ್ಟುಕೊಳ್ಳುವವರಿಗೆ ಆರೋಗ್ಯ ಮತ್ತು ಸುಖ ನಿದ್ದೆ ಪ್ರಾಪ್ತವಾಗಲಿ ಎನ್ನುವುದು ಅವರ ಹಾರೈಕೆಯಾಗಿರುತ್ತಿತ್ತು.

ಕ್ಲೇ ಮಾಡೆಲಿಂಗ್‌: ಏರೋ ಮಾಡೆಲಿಂಗ್‌ - ಕ್ಲೇ ಮಾಡೆಲಿಂಗ್‌ ಅನ್ನೇ ಹೇಳಿಕೊಡುತ್ತಿದ್ದಾರಂತೆ, ಇನ್ನು ಏರ್‌ಪೋರ್ಟ್‌ ಹಬ್ಬದಲ್ಲಿ ಏರೋ ಮಾಡೆಲಿಂಗ್‌ ಇಲ್ಲದಿದ್ದರೆ ಹೇಗೆ!? ವಿಮಾನಗಳ ಪುಟ್ಟ ಮಾದರಿಗಳನ್ನು ತಯಾರಿಸುವುದನ್ನು ಹೇಳಿಕೊಡುವ ಈ ಕಾರ್ಯಾಗಾರ ಮಕ್ಕಳಿಗೆ ಖಂಡಿತ ಇಷ್ಟವಾಗಲಿದೆ.

ಪೇಪರ್‌ ಮಾರ್ಬಲಿಂಗ್‌: ಮಾರ್ಬಲ್‌ ಅಂದರೆ ಗೋಲಿ ಗೊತ್ತಲ್ವಾ ಅದರೊಳಗಿನ ವಿನ್ಯಾಸಗಳನ್ನು ಗಮನಿಸಿದ್ದೀರಾ ಅಂಥವೇ ವಿನ್ಯಾಸವನ್ನು ಕಾಗದದ ಮೇಲೆ ಮೂಡಿಸುವ ಕಲೆಯೇ ಪೇಪರ್‌ ಮಾರ್ಬಲಿಂಗ್‌. ಸಹಜವಾಗಿ ಮೂಡುವ ಈ ವಿನ್ಯಾಸ ರಚನೆಗೆ ಬಣ್ಣ ಮತ್ತು ದ್ರಾವಣವನ್ನು ಬಳಸಲಾಗುತ್ತದೆ. 

ಶಾಸ್ತ್ರಿ ಕಛೇರಿ: ಇಂಟರ್‌ನ್ಯಾಷನಲ್‌ ಎರ್‌ಪೋರ್ಟ್‌ನಲ್ಲಿ ಅಂದು ಸಂಗೀತ ಕಛೇರಿ ನಡೆಯುತ್ತಿದೆ.  ಹೆಸರು ಕೇಳಿ ಇದು ಸಾಸ್ತ್ರೀಯ ಸಂಗೀತ ಗಾಯನ ಎಂದುಕೊಂಡರೆ ನೀವು ಖಂಡಿತಾ ಬೇಸ್ತು ಬೀಳುತ್ತೀರಾ. ಇದು ಬೆಂಗಳೂರು ಹುಡುಗರೇ ಸೇರಿ ಕಟ್ಟಿಕೊಂಡಿರುವ ಮ್ಯೂಸಿಕ್‌ ಬ್ಯಾಂಡ್‌ ಹೆಸರು. ಈ ತಂಡದ ಪ್ರಮುಖ ಗಾಯಕ ಮತ್ತು ಸ್ಥಾಪಕ ಸದಸ್ಯ ಸಾಗರ್‌ ಶಾಸ್ತ್ರಿ.

ಶಾನ್‌ದಾರ್‌ ಶಾನ್‌: ಬಾಲಿವುಡ್‌ನ‌ ಶಾನ್‌ದಾರ್‌ ಗಾಯಕ, “ತನ್ಹಾ ದಿಲ್‌ ತನ್ಹಾ ಸಫ‌ರ್‌’ ಹಾಡಿನ ಮೂಲಕ ಭಾರತೀಯರ ಮನಗೆದ್ದು ಸುದೀರ್ಘ‌ ಸಂಗೀತ ಪಯಣ ನಡೆಸಿದ ಶಾನ್‌ ಏರ್‌ಪೋರ್ಟ್‌ ಹಬ್ಬದಲ್ಲಿ ಹಾಡುತ್ತಿದ್ದಾರೆ. ಸಾಕಷ್ಟು ಕನ್ನಡ ಸಿನಿಮಾ ಗೀತೆಗಳನ್ನೂ ಅವರು ಹಾಡಿರುವುದರಿಂದ ಕನ್ನಡ ಗೀತೆಗಳನ್ನೂ ಅವರಿಂದ ನಿರೀಕ್ಷಿಸಬಹುದು.

ಎಲ್ಲಿ?: ಹಜ್‌ ಟರ್ಮಿನಲ್‌, ಕೆಂಪೇಗೌಡ ವಿಮಾನ ನಿಲ್ದಾಣ
ಯಾವಾಗ?: ಮೇ 26, ಮಧ್ಯಾಹ್ನ 2- ರಾತ್ರಿ 12

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.