ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ 2017


Team Udayavani, Oct 21, 2017, 12:26 PM IST

bang-litrechal.jpg

ನಗರದ ಸಾಹಿತ್ಯಾಸಕ್ತರ ಅಚ್ಚುಮೆಚ್ಚಿನ “ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌’ ಮರಳಿ ಬಂದಿದೆ. ದೇಶದ ಉದಯೋನ್ಮುಖ ಬರಹಗಾರರು, ಪಬ್ಲಿಷರ್‌ಗಳು ಮತ್ತು ಓದುಗರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದೇ ಈ ಹಬ್ಬದ ಪ್ರಮುಖ ಉದ್ದೇಶ. 5 ವರ್ಷಗಳಿಂದ ಬೇರೆ ಬೇರೆ ಥೀಮ್‌ಗಳನ್ನಿಟ್ಟುಕೊಂಡು ಯಶಸ್ವಿಯಾಗಿ ನಡೆದುಕೊಂಡು ಬಂದ ಸಾಹಿತ್ಯ ಹಬ್ಬದ ಈ ಬಾರಿಯ ಮುಖ್ಯ ವಿಷಯ “ಸ್ಪೀಕ್‌ ಅಪ್‌, ಸ್ಪೀಕ್‌ ಔಟ್‌’. 

ಮಕ್ಕಳಿಗಾಗಿ ಸಿ.ಎಲ್‌.ಎಫ್: ಈ ಬಾರಿಯ ವಿಶೇಷವೆಂದರೆ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಅದುವೇ “ಚಿಲ್ಡ್ರನ್‌- ಲಿಟರೇಚರ್‌- ಫ‌ನ್‌’ (ಸಿಎಲ್‌ಎಫ್). ಅಲ್ಲಿ ಎಳೆಯರಿಗಾಗಿ ಕಾರ್ಯಾಗಾರ, ಕಥೆ ಹೇಳುವುದು, ಕ್ರಿಯೇಟಿವ್‌ ಆಟ ಮುಂತಾದವುಗಳನ್ನು ನಡೆಸಲಾಗುವುದು. 

ಕನ್ಹಯ್ಯ ಕುಮಾರ್‌ ಆಕರ್ಷಣೆ: ನಿಮ್ಮ ನೆಚ್ಚಿನ ಬರಹಗಾರರನ್ನು ಭೇಟಿ ಮಾಡಲು “ಬೆಂಗಳೂರು ಸಾಹಿತ್ಯ ಹಬ್ಬ’ ಸುವರ್ಣಾವಕಾಶ ಕಲ್ಪಿಸಿದೆ. ರಾಮಚಂದ್ರ ಗುಹಾ, ಪೆರುಮಾಳ್‌ ಮುರುಗನ್‌, ಪೌಲ್‌ ಝಕರಿಯಾ, ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಸಾಹಿತಿ ಗಿರೀಶ್‌ ಕಾರ್ನಾಡ್‌, ಅಕ್ಷಯ್‌ ಕುಮಾರ್‌ ಪತ್ನಿ ನಟಿ ಟ್ವಿಂಕಲ್‌ ಖನ್ನಾ, ಪತ್ರಕರ್ತರಾದ ಮನು ಜೋಸೆಫ್, ರಾಜ್‌ದೀಪ್‌ ಸರ್ದೇಸಾಯಿ, ನಿಧಿ ರಜ್‌ದಾಣ್‌, ಸಾಗರಿಕಾ ಘೋಷ್‌ ಮತ್ತು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌, ಸವಿ ಶರ್ಮಾ, ವರುಣ್‌ ಅಗರ್‌ವಾಲ್‌ ಭಾಗವಹಿಸಲಿದ್ದಾರೆ. 

ಕನ್ನಡದ ಬರಹಗಾರರಾದ ಶಾಂತಿ ಕೆ. ಅಪ್ಪಣ್ಣ, ವಿಕ್ರಂ ಹತ್ವಾರ್‌, ಅಬ್ದುಲ್‌ ರಶೀದ್‌ ಮತ್ತು ಇತಿಹಾಸ ತಜ್ಞ ಎಸ್‌.ಶೆಟ್ಟರ್‌, ಭಾರ್ಗವಿ ನಾರಾಯಣ್‌, ಇಂದಿರಾ ಲಂಕೇಶ್‌ ಮುಂತಾದವರೂ ಜೊತೆಯಾಗಲಿದ್ದಾರೆ.  ಪ್ರವೇಶ ಉಚಿತವಾಗಿದ್ದು, ಮುಂಚಿತ ನೋಂದಣಿ ಕಡ್ಡಾಯ.
  
ಎಲ್ಲಿ?: ಹೋಟೆಲ್‌ ಲಲಿತ್‌ ಅಶೋಕ್‌, ಕುಮಾರಕೃಪಾ ರಸ್ತೆ
ಯಾವಾಗ?: ಅಕ್ಟೋಬರ್‌ 28-29, ಬೆಳಗ್ಗೆ 10
ನೋಂದಣಿ ಮತ್ತು ಮಾಹಿತಿಗೆ: bangaloreliteraturefestival.org
9844167547 / 9448701953

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.