ಹೊಸತನ್ನು ಹೊತ್ತು ತಂದ ರಂಗೋತ್ಸವ


Team Udayavani, Apr 21, 2018, 4:30 PM IST

21478.jpg

ಸಿ.ಜಿ.ಕೆ. ರಂಗೋತ್ಸವ ಅಂದ್ರೆ ಬೆಂಗಳೂರಿನ ರಂಗಪ್ರಿಯರಿಗೊಂದು ಸುಗ್ಗಿ. ಇದೀಗ 5ನೇ ವರುಷದ ಸಿ.ಜಿ.ಕೆ. ರಂಗೋತ್ಸವಕ್ಕೆ ರಾಜಧಾನಿ ಸಜ್ಜಾಗಿದೆ. ಖ್ಯಾತ ರಂಗ ಸಂಘಟಕ, ನಿರ್ದೇಶಕ ಸಿ.ಜಿ. ಕೃಷ್ಣಸ್ವಾಮಿ ಅವರ ಕನಸಿನ ಕೂಸಾದ “ರಂಗ ನಿರಂತರ’ ಇದನ್ನು ಆಯೋಜಿಸುತ್ತಿದ್ದು, ಕನ್ನಡವೂ ಸೇರಿದಂತೆ ಇತರೆ ಭಾಷೆಗಳ ನಾಟಕಗಳು ಏ.28ರಿಂದ ಮೇ 4ರ ವರೆಗೆ ಪ್ರದರ್ಶನ ಕಾಣಲಿವೆ. 

  ಭಾರತೀಯ ರಂಗಭೂಮಿಯಲ್ಲಿನ ಹೊಚ್ಚ ಹೊಸ ಪ್ರಯೋಗಗಳು, ನಾಟಕಗಳು, ಚಾಣಾಕ್ಷ ನಿರ್ದೇಶಕರು, ಪ್ರತಿಭಾನ್ವಿತ ಕಲಾವಿದರು ಹಾಗೂ ತಂತ್ರಜ್ಞರನ್ನು ಕನ್ನಡಿಗರಿಗೆ ಕಳೆದ ನಾಲ್ಕು ವರ್ಷಗಳಿಂದ ಪರಿಚಯಿಸುತ್ತಿರುವ ಸಿ.ಜಿ.ಕೆ. ರಂಗೋತ್ಸವವು ಈ ಬಾರಿ ಅಪರೂಪದ ನಾಟಕಗಳೊಂದಿಗೆ ಹಲವು ವಿಶೇಷಗಳನ್ನು ಹೊತ್ತು ತಂದಿದೆ.
   ನಾಟಕಗಳಿಗೂ ಮುನ್ನ “ಚಿತ್ರಕೂಟ’ ಚಿಕ್ಕ ಸುರೇಶ್‌ ನೆನಪಿನಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ನಾಟಕಗಳ ಪ್ರದರ್ಶನದೊಂದಿಗೆ, ರಂಗ ತಂಡಗಳೊಂದಿಗೆ ಸಂವಾದ, ರಂಗವಸಂತ- 50 ಯುವ ರಂಗಕರ್ಮಿಗಳ ಪರಿಚಯ ಮಾಲಿಕೆ, ಕಥಾಪಡಸಾಲೆಗಳನ್ನು ಏರ್ಪಡಿಸಲಾಗಿದೆ.

  ಏ.28ರಂದು ಸಂ.7ಕ್ಕೆ ಅರುಣ್‌ ಸಾಗರ್‌ ಮತ್ತು ಗೆಳೆಯರು “ಬುರ್ರ ಬುಡುºಡಿಕೆ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಂಗೋತ್ಸವದ ಅಧ್ಯಕ್ಷತೆಯನ್ನು ಡಾ.ಡಿ.ಕೆ. ಚೌಟ ವಹಿಸಲಿದ್ದಾರೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ಜರುಗಲಿವೆ. 

         ಕಿರುಚಿತ್ರಗಳ ಪ್ರದರ್ಶನ
ಅ.ನ. ರಮೇಶ್‌ ವೇದಿಕೆ- ಏ.29ರಿಂದ ಮೇ 4, ಮಧ್ಯಾಹ್ನ 4.30ರಿಂದ 5ರ ವರೆಗೆ
         ಹೆಸರು      ನಿರ್ದೇಶಕರು
ಏ.29: ದಾಳಿ      ಮೇದಿನಿ ಕೆಳಮನೆ
ಏ.30: ಮೂರು ಬಣ್ಣಗಳು    ಬಾಲಾಜಿ ಮನೋಹರ್‌
ಮೇ 1: ವೈಟಿಂಗ್‌       ಬಿ.ಎಂ. ಗಿರಿರಾಜ್‌                                                                                                                                                                                                  (ಮಧ್ಯಾಹ್ನ 3ಕ್ಕೆ:    ಅನಲಾ      ಸಂಜ್ಯೋತಿ ವಿ.ಕೆ.
                      ಕಪ್ಪು ಕಲ್ಲಿನ ಶೈತಾನ       ಅನನ್ಯ ಕಾಸರವಳ್ಳಿ
                      ಅಮೂರ್ತ       ಅರವಿಂದ್‌ ಕುಪ್ಲಿಕರ್‌
                      ಫೈರ್‌ ಎಂಜಿನ್‌    ಉತ್ಥಾನ ಭಾರಿಘಾಟ್‌
 ಮೇ 2:    ನಿರ್ವಾಣ        ಮೌನೇಶ ಬಡಿಗೇರ್‌
ಮೇ 3: ಮಹಾಸಂಪರ್ಕ       ಸಂತೋಷ್‌ ಜಿ.
ಮೇ 4: ಕುರ್ಲಿ       ನಟೇಶ್‌ ಹೆಗಡೆ

ಉತ್ಸವ ನಾಟಕಗಳ ವಿವರ 
ಏ.29- ಅವ್ವೆ„ (ತಮಿಳು)
          ನಿರ್ದೇಶನ: ಎ. ಮಂಗೈ
          ರಚನೆ: ಇಂಕ್ವಿಲಾಬ್‌
          ತಂಡ: ಮರಪ್ಪಚ್ಚಿ, ಚೆನ್ನೈ
ಏ.30- ಶಿಖಂಡಿ (ಇಂಗ್ಲಿಷ್‌)
          ರಚನೆ- ನಿರ್ದೇಶನ: ಫ‌ಜಾ ಜಲಾಲಿ           ತಂಡ: ಫಾಟ್ಸ್‌ ದಿ ಆರ್ಟ್‌, ಮುಂಬೈ
ಮೇ 1 -  ಕಕೇಶಿಯನ್‌ ಚಾಕ್‌ಸರ್ಕಲ್‌ (ಕನ್ನಡ)
          ನಿರ್ದೇಶನ: ಚಂದ್ರಕೀರ್ತಿ ಬಿ.
          ರಚನೆ: ಬಟೋìಲ್ಟ್ ಬ್ರೆಕ್ಟ್
          ಅನುವಾದ: ಜಿ.ಎನ್‌. ರಂಗನಾಥ ರಾವ್‌
          ತಂಡ: ಥಿಯೇಟರ್‌ ಆರ್ಟಿಸ್ಟ್ರೀ, ಬೆಂಗಳೂರು
ಮೇ 2- ದಿ ಟ್ರಾನ್ಸ್‌ಪರೆಂಟ್‌ ಟ್ರಾಪ್‌ (ಮರಾಠಿ)
         ನಿರ್ದೇಶನ: ಶ್ರೀಕಾಂತ್‌ ಭೀಡೆ
         ತಂಡ: ದ್ಯಾಸ್‌, ಪುಣೆ
ಮೇ 3- ಕೋಡ್‌ ರೆಡ್‌ (ಬೆಂಗಾಲಿ)
         ರಚನೆ/ ನಿರ್ದೇಶನ: ಡಾ.. ಇಂದುದಿಪ ಸಿನ್ಹ
         ತಂಡ: ಪ್ರಾಜೆಕ್ಟ್ ಪ್ರೋಮೊಥಿಯೇಸ್‌, ಕೋಲ್ಕತ್ತಾ
ಮೇ 4- ಮಹಾಭಾರತ (ಹಿಂದಿ, ಇಂಗ್ಲಿಷ್‌, ಕನ್ನಡ)
         ರಚನೆ/ ನಿರ್ದೇಶನ: ಅನುರೂಪ ರಾಯ್‌
         ತಂಡ: ಕರ್‌ಕಥಾ  ಪೊಪೆಟ್‌ ಆರ್ಟ್ಸ್ ಟ್ರಸ್ಟ್‌, ನವದೆಹಲಿ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.