ಸಿಕೆಪಿಗೆ ಬಂದ “ಕಾಟನ್‌’ ಪೇಟೆ! 


Team Udayavani, May 27, 2017, 2:58 PM IST

50.jpg

ದೇಶದ ಅತ್ಯುತ್ತಮ ನೇಕಾರರಿಂದ ತಯಾರಾದ, ಕೂಲ್‌ ಕಾಟನ್‌ ಹ್ಯಾಂಡ್‌ಲೂಮ್‌ ಉತ್ಪನ್ನಗಳು ಬೆಂಗಳೂರಿಗೆ ಪ್ರವೇಶ ಕೊಟ್ಟಿವೆ. ಸೀದಾ ಚಿತ್ರಕಲಾ ಪರಿಷತ್ತಿಗೆ ಹೋದರೆ, ಅಲ್ಲಿ ನಿಮ್ಮನ್ನು ಕೈಮಗ್ಗ ಬಟ್ಟೆಗಳು ಸ್ವಾಗತಿಸಲಿವೆ. ಕರ್ನಾಟಕದ ಕಾಟನ್‌ ಮತ್ತು ರೇಷ್ಮೆ ಕೈಮಗ್ಗಗಳಿಂದ ತಯಾರಿಸಲಾದ ಆಕರ್ಷಕ ಬಟ್ಟೆಗಳು, ಒರಿಸ್ಸಾದ ಕಣ್ಣು ಕೋರೈಸುವ ಸೀರೆಗಳು, ಪಶ್ಚಿಮ ಬಂಗಾಳದ ಕಾಟನ್‌ ಸೀರೆಗಳು ಇಲ್ಲಿನ ವಿಶೇಷ ಆಕರ್ಷಣೆ. ಮೇ 29ರ ವರೆಗೆ ಈ ಮೇಳ ನಡೆಯಲಿದೆ. ಒಟ್ಟು 150 ಮಳಿಗೆಗಳು ತಮ್ಮ ವಿಭಿನ್ನ ಉತ್ಪನ್ನಗಳನ್ನು ತೆರೆದಿಟ್ಟಿವೆ. 

ಅಂದಹಾಗೆ, ಇದು ಕೈಮಗ್ಗಗಳ ನೇಕಾರರು ಒಟ್ಟಾಗಿ ಸೇರಿ ಆಯೋಜಿಸಿರುವ “ಕಾಟನ್‌ ಮತ್ತು ಸಿಲ್ಕ್ ಫ್ಯಾಬ್‌ಧಿ 2017′. ಹ್ಯಾಂಡ್‌ಲೂಂ ಬಟ್ಟೆಗಳಲ್ಲದೇ, ಆಭರಣಗಳು, ಕುಂದನ್‌, ಮೀನಾಕರಿ, ಜವಳಿ, ಕೈಯಿಂದ ತಯಾರಿಸಿದ ಕಾಗದ, ಹವಳ, ಪೇಂಟಿಂಗ್ಸ್‌, ಚರ್ಮೋತ್ಪನ್ನಗಳು, ಮರ, ದಂತ, ಗಾಜಿನಲ್ಲಿ ಕುಸುರಿ ಮಾಡಿರುವ ಅಲಂಕಾರಿಕ ವಸ್ತುಗಳು, ಕಂಚು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಇಲ್ಲಿರಲಿವೆ. ಕರಕುಶಲ ಆಭರಣಗಳು, ಕಾಪೆìಟ್‌ಗಳು, ಡುರೀಸ್‌, ಮೊಜಾರಿಸ್‌, ಮಾರ್ಬಲ್‌ ಕ್ರಾಫ್ಟ್, ಗುಜರಾತಿನ ವಿಖ್ಯಾತ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಬಂಧಾನಿ ಮತ್ತು ಬಂಧೇಜ್‌ನಂ ಕಲೆಯನ್ನು ಒಳಗೊಂಡ ವೈವಿಧ್ಯ ಬಟ್ಟೆಗಳ ಪ್ರದರ್ಶನವೂ ಗ್ರಾಹಕರನ್ನು ಸೆಳೆಯಲಿವೆ. ಅಂದಹಾಗೆ, ಈ ಕೈಮಗ್ಗ ಮೇಳವನ್ನು ಉದ್ಘಾಟಿಸಿದ್ದು ಕನ್ನಡದ ಖ್ಯಾತ ನಟಿ ಶ್ರುತಿ ಹರಿಹರನ್‌.

ಎಲ್ಲಿ?: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ, ಬೆಂಗಳೂರು
ಯಾವಾಗ?: ಮೇ 27ಧಿ-29
ಸಂಪರ್ಕ: 9457955838

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.