ರಿಫೋಕಲ್‌ ದೃಶ್ಯ ವಿಸ್ಮಯ : ಅಡಿಗರ ಕ್ಯಾಮೆರಾ ಕಾವ್ಯ


Team Udayavani, Jun 10, 2017, 3:24 PM IST

59.jpg

ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಈ ಬಾರಿ ಅಪರೂಪದ ಚಿತ್ರಾವಳಿಗಳ ಸಂಗಮ. ಫೋಟೋಗ್ರಫಿ, ಪೇಂಟಿಂಗ್‌- ಎರಡನ್ನೂ ಒಟ್ಟೊಟ್ಟಿಗೆ ಕಲಾಸಕ್ತರ ಎದುರಿಟ್ಟಿದ್ದಾರೆ, ಸುಪ್ರೀತ್‌ ಅಡಿಗ. ಸುಪ್ರೀತ್‌ ಅವರ ನಿಸರ್ಗ ಛಾಯಾಚಿತ್ರ ಹಾಗೂ ಗೆರೆಗಳಲ್ಲಿ ಬದುಕಿನ ಭಾವಗಳನ್ನು ತೆರೆದಿಟ್ಟ ಕಲಾಕೃತಿಗಳ ಪ್ರದರ್ಶನ “ರಿಫೋಕಲ್‌’ ಎಲ್ಲರ ಗಮನ ಸೆಳೆಯುತ್ತಿದೆ.

ಜೂನ್‌ 7ರಂದು ಆರಂಭಗೊಂಡಿರುವ “ರಿಫೋಕಲ್‌’ ಪ್ರದರ್ಶನದಲ್ಲಿ ಹಲವು ಆಕರ್ಷಣೆಗಳಿವೆ. ಬಹುಮುಖೀ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್‌ ಅಡಿಗ ಚಿತ್ರಕಲೆ, ಛಾಯಾಗ್ರಾಹಕ, ವಿನ್ಯಾಸಕ ಮತ್ತು ಅನಿಮೇಶನ್‌ ಕ್ಷೇತ್ರಗಳಲ್ಲಿ ದುಡಿಸಿಕೊಂಡವರು. ಇವರ ಕಲಾಕೃತಿಗಳು ವೈವಿಧ್ಯತೆಗೆ ಹೆಸರಾದಂಥವು. ಪ್ರತಿ ಚಿತ್ರದಲ್ಲೂ ಪ್ರಕೃತಿ, ಸಮಾನತೆಯ ಭಾವ ಮುಂತಾದ ವ್ಯಕ್ತಿಗತ ಶೋಧಕ ಗುಣಗಳನ್ನು ಒಳಗೊಂಡಿದೆ. 

“ಸುಪ್ರೀತ್‌ರ ಛಾಯಾಚಿತ್ರಗಳು, ಒಂದು ಅಗೋಚರ ಜಗತ್ತನ್ನು ಕ್ಯಾಮೆರಾ ಕಣ್ಣಿನಿಂದ ಅನಾವರಣಗೊಳಿಸಿವೆ. ಹಳೆಯ ಪ್ರಾಕೃತಿಕ ದೃಶ್ಯಾವಳಿಗಳು, ಸಮುದ್ರದ ಚಿತ್ರಗಳು, ಚೌಕಟ್ಟುಗಳು, ನೀರಿನ ಅಲೆಯೋಪಾದಿಯಲ್ಲಿ ಗೋಚರಿಸುವ ಮರಳಿನ ರೂಪಗಳು- ಇವೇ ಮುಂತಾದವುಗಳ ವ್ಯಕ್ತಿಗತ ದೃಶ್ಯದಾಖಲೆಗಳ ಮಾಲೆ’ ಎನ್ನುವುದು ಕಲಾ ಇತಿಹಾಸಕಾರ ಡಾ.ಎಚ್‌.ಆರ್‌. ಕುಲಕರ್ಣಿ ಅವರ ಬಣ್ಣನೆ.

ಸುಪ್ರೀತ್‌ರ ಕ್ಯಾಮೆರಾದ ಜಾದೂಗಳನ್ನು ಸವಿಯಬಯಸುವವರು, ಚಿತ್ರಕಲಾ ಪರಿಷತ್ತಿನತ್ತ ಧಾವಿಸಬಹುದು. ಜೂನ್‌ 11ಕ್ಕೆ ಪ್ರದರ್ಶನ ಕೊನೆಯಾಗುತ್ತದೆ.

ಏನಿದು?
ರಿಫೋಕಲ್‌! ಸುಪ್ರೀತ್‌ ಅಡಿಗ ಅವರ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ.

ಎಲ್ಲಿ?
ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ

ಸಮಯ
ಬೆಳಗ್ಗೆ 10ರಿಂದ ಸಂಜೆ 6

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.