ಹೆಲ್ಮೆಟ್‌ ಒಳಗೆ ಎ.ಸಿ


Team Udayavani, Jan 6, 2020, 5:52 AM IST

9

ಸೌಂದರರಾಜನ್‌ ಅವರು ಎಂಜಿನಿಯರ್‌. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನೆಲ್ಲ ಚೆಲ್ಲಿ ಅವರು ತಮ್ಮದೇ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಿದರು. “ಬ್ಲೂ ಆರ್ಮರ್‌’ ಎನ್ನುವ ಹೆಸರಿನ ಈ ಸಂಸ್ಥೆ ಇಂದು ಎ.ಸಿ ಹೆಲ್ಮೆಟ್‌ಅನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಅಚ್ಚರಿಯಾಗುತ್ತಿದೆಯೇ? ಆಗಲೇಬೇಕು. ಮನೆಗಳಲ್ಲಿ, ಆಫೀಸ್‌ಗಳಲ್ಲಿ, ಬಸ್ಸು, ರೈಲು, ಕಾರುಗಳಲ್ಲಿ ಎ.ಸಿ. ಇರುವುದನ್ನು ನೋಡಿಯೇ ಇರುತ್ತೀರಿ. ದ್ವಿಚಕ್ರವಾಹನ ಸವಾರರಿಗೂ ಎ.ಸಿ ಸೌಲಭ್ಯವನ್ನು ಒದಗಿಸುವ ಉತ್ಪನ್ನವನ್ನು ಜನರಿಗೆ ಲಭ್ಯವಾಗಿಸುತ್ತಿರುವ ಶ್ರೇಯ ಸೌಂದರರಾಜನ್‌ ಮತ್ತವರ ತಂಡಕ್ಕೆ ಸಲ್ಲುತ್ತದೆ.

ಹೆಲ್ಮೆಟ್‌ ತೊಟ್ಟವರಿಗೆ ಗೊತ್ತು ಅದರೊಳಗಿನ ಪಾಡು. ಇನ್ನು ಬೇಸಗೆಯಲ್ಲಂತೂ ಹೆಲ್ಮೆಟ್‌ ತೆಗೆದಾಗ ಬೆವರು ತೊಟ್ಟಿಕ್ಕುತ್ತಿರುತ್ತದೆ. ಇವೆಲ್ಲಕ್ಕೂ ಪರಿಹಾರ ಒದಗಿಸುವ ಸಲುವಾಗಿಯೇ ಈ ಉತ್ಪನ್ನವನ್ನು ಸಂಶೋಧಿಸಿದ್ದು ಎನ್ನುತ್ತಾರೆ ಸೌಂದರರಾಜನ್‌. ಯಾವುದೇ ಸಂಸ್ಥೆಯ ಹೆಲ್ಮೆಟ್‌ಗೆ ಈ ಎ.ಸಿ.ಯನ್ನು ಅಳವಡಿಸಬಹುದು. ಆದರೆ ಅದು ಫ‌ುಲ್‌ ಹೆಲ್ಮೆಟ್‌ ಆಗಿರಬೇಕು.ಈ ಉತ್ಪನ್ನದಲ್ಲಿ ಒಂದೇ ಬಟನ್‌ ಇದ್ದು, ಒಮ್ಮೆ ಚಾಲೂ ಮಾಡಿದರೆ ಸಾಕು; ಹೆಲ್ಮೆಟ್‌ ಒಳಗೆ ತಂಪಾದ ಗಾಳಿ ಪ್ರವಹಿಸುತ್ತಿರುತ್ತದೆ. 4- 5 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ ರೆಗ್ಯುಲರ್‌ ಮೋಡ್‌ನ‌ಲ್ಲಿ 15 ಗಂಟೆಗಳ ಕಾಲ ಚಾಲೂ ಇರುತ್ತದೆ. ಮೀಡಿಯಂ ಮೋಡ್‌ನ‌ಲ್ಲಿ 7- 8 ಗಂಟೆ ಮತ್ತು ಮ್ಯಾಕ್ಸಿಮಮ್‌ ಮೋಡ್‌ನ‌ಲ್ಲಿ 3 ಗಂಟೆಗಳ ಕಾಲ ಪವರ್‌ ಇರುತ್ತದೆ. ಇದರ ಸುಲಲಿತ ಕಾರ್ಯಾಚರಣೆಗೆ ಒಳಗಡೆ ಇರುವ ಕ್ಯಾಟ್ರಿಡ್ಜ್ಗೆ 70 ಎಂ.ಎಲ್‌. ನೀರನ್ನು ತುಂಬಿಸಬೇಕು. ಅದು ಒಂದೂವರೆ ಗಂಟೆಗಳ ಕಾಲ ಬರುತ್ತದೆ.

ಹೆಲ್ಮೆಟ್‌ ಒಳಗಿನ ವಾತಾವರಣವನ್ನು ತಂಪಾಗಿಸುವುದಷ್ಟೇ ಅಲ್ಲದೆ ಉಸಿರಾಡಲು ಸ್ವತ್ಛ ಗಾಳಿಯನ್ನು ಒದಗಿಸುವುದು ಇದರ ಹೆಗ್ಗಳಿಕೆ.

ಸದ್ಯ, ಗ್ರಾಹಕರು ಮಾರುಕಟ್ಟೆಯಲ್ಲಿ ಈ ಹಿಂದಿನ ಆವೃತ್ತಿಯಾದ “ಬ್ಲೂಸ್ನ್ಯಾಪ್‌ 2′ ಉತ್ಪನ್ನವನ್ನು 2,300 ರೂ.ಗಳಿಗೆ ಖರೀದಿಸಬಹುದು. ಅಥವಾ 2,750 ರೂ.ಗೆ ಹೊಸ ಆವೃತ್ತಿ “ಬ್ಲೂ3’ಯನ್ನು ಕಾಯ್ದಿರಿಸಬಹುದಾಗಿದೆ. ಹೊಸತರಲ್ಲಿ ವಾಯ್ಸ ಕಂಟ್ರೋಲ್‌, ಬ್ಲೂಟೂತ್‌ ಸ್ಪೀಕರ್‌, ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಣ… ಇಂಥ ಅನೇಕ ಸವಲತ್ತುಗಳನ್ನು ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ: thebluarmor.com

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.