ಹೆಲ್ಮೆಟ್‌ ಒಳಗೆ ಎ.ಸಿ


Team Udayavani, Jan 6, 2020, 5:52 AM IST

9

ಸೌಂದರರಾಜನ್‌ ಅವರು ಎಂಜಿನಿಯರ್‌. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನೆಲ್ಲ ಚೆಲ್ಲಿ ಅವರು ತಮ್ಮದೇ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಿದರು. “ಬ್ಲೂ ಆರ್ಮರ್‌’ ಎನ್ನುವ ಹೆಸರಿನ ಈ ಸಂಸ್ಥೆ ಇಂದು ಎ.ಸಿ ಹೆಲ್ಮೆಟ್‌ಅನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಅಚ್ಚರಿಯಾಗುತ್ತಿದೆಯೇ? ಆಗಲೇಬೇಕು. ಮನೆಗಳಲ್ಲಿ, ಆಫೀಸ್‌ಗಳಲ್ಲಿ, ಬಸ್ಸು, ರೈಲು, ಕಾರುಗಳಲ್ಲಿ ಎ.ಸಿ. ಇರುವುದನ್ನು ನೋಡಿಯೇ ಇರುತ್ತೀರಿ. ದ್ವಿಚಕ್ರವಾಹನ ಸವಾರರಿಗೂ ಎ.ಸಿ ಸೌಲಭ್ಯವನ್ನು ಒದಗಿಸುವ ಉತ್ಪನ್ನವನ್ನು ಜನರಿಗೆ ಲಭ್ಯವಾಗಿಸುತ್ತಿರುವ ಶ್ರೇಯ ಸೌಂದರರಾಜನ್‌ ಮತ್ತವರ ತಂಡಕ್ಕೆ ಸಲ್ಲುತ್ತದೆ.

ಹೆಲ್ಮೆಟ್‌ ತೊಟ್ಟವರಿಗೆ ಗೊತ್ತು ಅದರೊಳಗಿನ ಪಾಡು. ಇನ್ನು ಬೇಸಗೆಯಲ್ಲಂತೂ ಹೆಲ್ಮೆಟ್‌ ತೆಗೆದಾಗ ಬೆವರು ತೊಟ್ಟಿಕ್ಕುತ್ತಿರುತ್ತದೆ. ಇವೆಲ್ಲಕ್ಕೂ ಪರಿಹಾರ ಒದಗಿಸುವ ಸಲುವಾಗಿಯೇ ಈ ಉತ್ಪನ್ನವನ್ನು ಸಂಶೋಧಿಸಿದ್ದು ಎನ್ನುತ್ತಾರೆ ಸೌಂದರರಾಜನ್‌. ಯಾವುದೇ ಸಂಸ್ಥೆಯ ಹೆಲ್ಮೆಟ್‌ಗೆ ಈ ಎ.ಸಿ.ಯನ್ನು ಅಳವಡಿಸಬಹುದು. ಆದರೆ ಅದು ಫ‌ುಲ್‌ ಹೆಲ್ಮೆಟ್‌ ಆಗಿರಬೇಕು.ಈ ಉತ್ಪನ್ನದಲ್ಲಿ ಒಂದೇ ಬಟನ್‌ ಇದ್ದು, ಒಮ್ಮೆ ಚಾಲೂ ಮಾಡಿದರೆ ಸಾಕು; ಹೆಲ್ಮೆಟ್‌ ಒಳಗೆ ತಂಪಾದ ಗಾಳಿ ಪ್ರವಹಿಸುತ್ತಿರುತ್ತದೆ. 4- 5 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ ರೆಗ್ಯುಲರ್‌ ಮೋಡ್‌ನ‌ಲ್ಲಿ 15 ಗಂಟೆಗಳ ಕಾಲ ಚಾಲೂ ಇರುತ್ತದೆ. ಮೀಡಿಯಂ ಮೋಡ್‌ನ‌ಲ್ಲಿ 7- 8 ಗಂಟೆ ಮತ್ತು ಮ್ಯಾಕ್ಸಿಮಮ್‌ ಮೋಡ್‌ನ‌ಲ್ಲಿ 3 ಗಂಟೆಗಳ ಕಾಲ ಪವರ್‌ ಇರುತ್ತದೆ. ಇದರ ಸುಲಲಿತ ಕಾರ್ಯಾಚರಣೆಗೆ ಒಳಗಡೆ ಇರುವ ಕ್ಯಾಟ್ರಿಡ್ಜ್ಗೆ 70 ಎಂ.ಎಲ್‌. ನೀರನ್ನು ತುಂಬಿಸಬೇಕು. ಅದು ಒಂದೂವರೆ ಗಂಟೆಗಳ ಕಾಲ ಬರುತ್ತದೆ.

ಹೆಲ್ಮೆಟ್‌ ಒಳಗಿನ ವಾತಾವರಣವನ್ನು ತಂಪಾಗಿಸುವುದಷ್ಟೇ ಅಲ್ಲದೆ ಉಸಿರಾಡಲು ಸ್ವತ್ಛ ಗಾಳಿಯನ್ನು ಒದಗಿಸುವುದು ಇದರ ಹೆಗ್ಗಳಿಕೆ.

ಸದ್ಯ, ಗ್ರಾಹಕರು ಮಾರುಕಟ್ಟೆಯಲ್ಲಿ ಈ ಹಿಂದಿನ ಆವೃತ್ತಿಯಾದ “ಬ್ಲೂಸ್ನ್ಯಾಪ್‌ 2′ ಉತ್ಪನ್ನವನ್ನು 2,300 ರೂ.ಗಳಿಗೆ ಖರೀದಿಸಬಹುದು. ಅಥವಾ 2,750 ರೂ.ಗೆ ಹೊಸ ಆವೃತ್ತಿ “ಬ್ಲೂ3’ಯನ್ನು ಕಾಯ್ದಿರಿಸಬಹುದಾಗಿದೆ. ಹೊಸತರಲ್ಲಿ ವಾಯ್ಸ ಕಂಟ್ರೋಲ್‌, ಬ್ಲೂಟೂತ್‌ ಸ್ಪೀಕರ್‌, ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಣ… ಇಂಥ ಅನೇಕ ಸವಲತ್ತುಗಳನ್ನು ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ: thebluarmor.com

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.