60 ವರ್ಷಗಳು V/s 40 ಸೆಕೆಂಡುಗಳು!


Team Udayavani, Oct 24, 2019, 4:16 AM IST

q-4

ವಿಲಿಯಂ ಶಾಂಕ್ಸ್‌ 18ನೇ ಶತಮಾನದಲ್ಲಿ ಜೀವಿಸಿದ್ದ ಬ್ರಿಟಿಷ್‌ ಗಣಿತಜ್ಞ. ಆತ ಶಾಲೆಯಲ್ಲಿ ಶಿಕ್ಷಕನೂ ಆಗಿದ್ದ. ತನ್ನ ಜೀವಮಾನದ ಮುಕ್ಕಾಲು ಭಾಗವನ್ನು “ಪೈ’ನ ಮೊತ್ತವನ್ನು ಕಂಡುಹಿಡಿಯುವುದರಲ್ಲಿ ಕಳೆದುಬಿಟ್ಟಿದ್ದ. ಗಣಿತದಲ್ಲಿ “ಪೈ’ ಎಂದರೆ ಸರ್ಕಲ್‌ನ ಸುತ್ತಳತೆ ಮತ್ತು ವ್ಯಾಸದ ನಡುವಿನ ಅನುಪಾತ. ಗಣಿತ ಮಾತ್ರವಲ್ಲದೆ ವಿಜ್ಞಾನದಲ್ಲೂ ಪೈ ಮಹತ್ವವನ್ನು ಪಡೆದುಕೊಂಡಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪೈನ ಮೊತ್ತವನ್ನು 6.14 ಎಂದಷ್ಟೇ ನೆನಪಿಟ್ಟುಕೊಂಡಿರುತ್ತಾರೆ. ಅದರೆ ಅದರ ಮೊತ್ತ 14ಕ್ಕೇ ನಿಲ್ಲುವುದಿಲ್ಲ. ಇನ್ನೂ ಮುಂದಕ್ಕೆ ಸಾಗುತ್ತದೆ. ಮುಂದೆ ಸಾಗಿದಷ್ಟೂ ಅದರ ನಿಖರತೆ ಹೆಚ್ಚುತ್ತಾ ಹೋಗುತ್ತದೆ. ವೈಜ್ಞಾನಿಕ ಲೆಕ್ಕಾಚಾರ ಮಾಡಲು ನಿಖರತೆ ತುಂಬಾ ಸಹಕಾರಿ. ವಿಲಿಯಮ್‌ ಶಾಂಕ್ಸ್‌ 707 ಸ್ಥಾನಗಳವರೆಗೆ ಹೋಗಿದ್ದ. ಅಂದರೆ ಆತ ಪತ್ತೆ ಹಚ್ಚಿದ್ದ ಪೈನ ಮೊತ್ತದಲ್ಲಿ 707 ಸಂಖ್ಯೆಗಳಿದ್ದವು. ಅದಕ್ಕೆ ಆತ ತೆಗೆದುಕೊಂಡಿದ್ದು 50 ವರ್ಷಗಳು! ಆಗ ಕ್ಯಾಲ್ಕುಲೇಟರ್‌ನ ಆವಿಷ್ಕಾರ ಆಗಿರಲಿಲ್ಲ ಎನ್ನುವುದು ನೆನಪಿರಲಿ! ವಿಲಿಯಂ ತೀರಿಕೊಂಡು ದಶಕಗಳಾದ ನಂತರ ಫ‌ರ್ಗ್ಯುಸನ್‌ ಎಂಬ ಗಣಿತಜ್ಞ ಕ್ಯಾಲ್ಕುಲೇಟರ್‌ನ ಸಹಾಯದಿಂದ ಪೈನ ಮೊತ್ತವನ್ನು ಲೆಕ್ಕ ಹಾಕಿದ. ಆಗ ವಿಲಿಯಂ ಪತ್ತೆ ಮಾಡಿದ್ದ 707 ಸಂಖ್ಯೆಗಳಲ್ಲಿ 180 ಅಂಕೆಗಳು ತಪ್ಪು ಎಂದು ಪತ್ತೆಯಾಗಿತ್ತು.

1940ರಲ್ಲಿ ಎನಿಯಾಕ್‌(ENIAC) ಕಂಪ್ಯೂಟರ್‌ ನಿಖರವಾಗಿ 2037 ಸಂಖ್ಯೆಗಳನ್ನು 70 ಗಂಟೆಗಳಲ್ಲಿ ಲೆಕ್ಕ ಹಾಕಿತು! ಇನ್ನೂ ಮುಂದೆ 1958ರಲ್ಲಿ ಐಬಿಎಂ ಕಂಪ್ಯೂಟರ್‌ ಅದೇ ಲೆಕ್ಕಾಚಾರವನ್ನು 40 ಸೆಕೆಂಡುಗಳಲ್ಲಿ ಮಾಡಿತು. ವಿಲಿಯಂ ಶಾಂಕ್ಸ್‌ ಯಾವುದರ ಲೆಕ್ಕಾಚಾರದಲ್ಲಿ ತನ್ನ ಜೀವಮಾನದ ಮುಕ್ಕಾಲು ಪಾಲನ್ನೇ ಕಳೆದನೋ, ಅದೇ ಲೆಕ್ಕವನ್ನು ಐಬಿಎಂ 40 ಸೆಕೆಂಡುಗಳಲ್ಲಿ ಮಾಡಿ ಮುಗಿಸಿತ್ತು!

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.