ಬೋಳು ಮರ ಮತ್ತು ಹಕ್ಕಿ!


Team Udayavani, Dec 14, 2017, 1:30 PM IST

hakki.jpg

ಅಂಜೂರದ ಮರದಲ್ಲಿ ಹಕ್ಕಿಯೊಂದು ತುಂಬಾ ವರ್ಷಗಳಿಂದ ವಾಸಿಸುತ್ತಿತ್ತು. ಮರದಲ್ಲಿದ್ದ ರುಚಿಕರವಾದ ಹಣ್ಣುಗಳನ್ನು ಸವಿದು ಆನಂದದಿಂದ ಕಾಲ ಕಳೆಯುತ್ತಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ಮರ ಒಣಗತೊಡಗಿತು. ಹಣ್ಣು ಬಿಡುವುದನ್ನು ನಿಲ್ಲಿಸಿತು. ಇಷ್ಟೆಲ್ಲಾ ಆದರೂ ಹಕ್ಕಿ ಮಾತ್ರ ಮರವನ್ನು ಬಿಡಲಿಲ್ಲ. ಅಲ್ಲೇ ವಾಸಿಸುವುದನ್ನು ಮುಂದುವರಿಸತೊಡಗಿತು. ಆಹಾರವನ್ನು ಹೊರಗಡೆಯಿಂದ ತಿಂದು ಬಳಿಕ ತನ್ನ ಮರಕ್ಕೇ ಹಿಂದಿರುಗುತ್ತಿತ್ತು. 

ಕಾಡಿನ ದೇವತೆಗೆ ಹಕ್ಕಿಯ ಕುರಿತು ವಿಷಯ ತಿಳಿಯಿತು. ಮಿಕ್ಕೆಲ್ಲಾ ಹಕ್ಕಿಗಳು ಹಸಿರು ಹೆಚ್ಚಾಗಿರುವಲ್ಲಿ ವಾಸಿಸುತ್ತಾ ಆರಾಮಾಗಿದ್ದರೆ ಈ ಒಂದು ಹಕ್ಕಿ ಮಾತ್ರ ಬೋಳು ಮರದಲ್ಲೇ ವಾಸಿಸುತ್ತಿದ್ದುದರ ಬಗ್ಗೆ ದೇವತೆಗೆ ಕುತೂಹಲವಾಯಿತು. ಆದಕ್ಕೆ ಮಾರುವೇಷದಲ್ಲಿ ಕೊಕ್ಕರೆಯ ರೂಪ ತಾಳಿ ಹಕ್ಕಿಯ ಬಳಿ ಹೋಯಿತು. “ಅಯ್ನಾ ನೀನು ಇನ್ನೂ ಏತಕ್ಕೆ ಅಂಜೂರದ ಮರದಲ್ಲಿ ವಾಸ ಮಾಡುತ್ತಿರುವೆ?’ ಎಂದು ಪ್ರಶ್ನಿಸಿತು. ಅದಕ್ಕೆ ಹಕ್ಕಿಯು “ನನ್ನ ಪ್ರೀತಿಯ ಅಂಜೂರದ ಮರವು ಇಷ್ಟು ವರ್ಷಗಳ ಕಾಲ ತಿನ್ನಲು ರುಚಿಕರವಾದ ಹಣ್ಣುಗಳನ್ನು ಕೊಟ್ಟು ನನಗೆ ಆಶ್ರಯ ನೀಡಿದೆ. ಈಗ ಮುದಿಯಾದ ಮಾತ್ರಕ್ಕೆ ನಾನು ಮರವನ್ನು ತೊರೆದರೆ ಅದು ಒಂಟಿಯಾಗಿಬಿಡುವುದಿಲ್ಲವೆ? ಅದಕ್ಕೇ ನನಗೆ ಈ ಮರವನ್ನು ಬಿಟ್ಟಿರಲಾಗದು’ ಎಂದು ಹೇಳಿತು.

ಹಕ್ಕಿಯ ಮಾತಿನಿಂದ ಸಂತಸಗೊಂಡ ಕಾಡಿನ ದೇವತೆ ತನ್ನ ನಿಜವಾದ ರೂಪಕ್ಕೆ ಮರಳಿ “ಮರದ ಮೇಲಿರುವ ನಿನ್ನ ಕಾಳಜಿಯನ್ನು ಮೆಚ್ಚಿದೆನು. ನಿನಗೆ ಏನು ವರ ಬೇಕು ಕೇಳು’ ಎಂದನು. ಹಕ್ಕಿಯು ತಲೆ ಬಾಗಿ ವಂದಿಸಿ “ದೇವಾ ನನಗೆ ಆಶ್ರಯ ಕೊಟ್ಟ ಅಂಜೂರದ ಮರವು ಮೊದಲಿನಂತೆ ಹಣ್ಣುಗಳಿಂದ ಕಂಗೊಳಿಸಲಿ’ ಎಂದು ಪ್ರಾರ್ಥಿಸಿತು. “ನಿನ್ನ ಆಸೆ ನೆರವೇರಲಿ’ ಎಂದು ದೇವತೆ ಆಶೀರ್ವದಿಸಿದಳು. ಆ ಕ್ಷಣವೇ ಮುದಿಯಾಗಿದ್ದ ಮರ ಹಸಿರಿನಿಂದ ನಳನಳಿಸುತ್ತಾ ಹಣ್ಣುಗಳಿಂದ ಕಂಗೊಳಿಸಿತು. ಹಕ್ಕಿಗೆ ತುಂಬಾ ಸಂತೋಷವಾಯಿತು. 

– ಕೀರ್ತಿ ದಿನೇಶ್‌

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.