ಒಂದು ಮೊಟ್ಟೆಯ ಜಾದೂ!


Team Udayavani, Dec 21, 2017, 10:05 AM IST

21-17.jpg

“ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿಸುವುದು’ ಅಂತ ಒಂದು ಮಾತಿದೆ. ಅಂದರೆ ಸಣ್ಣ ಗಂಟಲಿನೊಳಗೆ ದೊಡ್ಡ ವಸ್ತುವನ್ನು ಸೇರಿಸುವುದು ದೊಡ್ಡ ಸಾಹಸ ಅಂತರ್ಥ. ಸಣ್ಣ ಬಾಯಿಯ ಪಾತ್ರೆಯೊಳಗೆ ದೊಡ್ಡ ಮೊಟ್ಟೆಯನ್ನು ತೂರಿಸಿ ಗೆಳೆಯರಿಂದ ಶಹಬ್ಟಾಸ್‌ ಅನ್ನಿಸಿಕೊಳ್ಳೋ ಆಸೆ ಇದ್ಯಾ? ಹಾಗಾದ್ರೆ ಈ ಪ್ರಯೋಗ ಮಾಡಿ. 

ಬೇಕಾದ ವಸ್ತುಗಳು: ಬೇಯಿಸಿದ ಮೊಟ್ಟೆ, ಸಣ್ಣ ಬಾಯಿಯ ಗಾಜಿನ ಬೀಕರ್‌, ಬೆಂಕಿಪೊಟ್ಟಣ

ಪ್ರದರ್ಶನ: ಜಾದೂಗಾರ ಬೇಯಿಸಿದ ದೊಡ್ಡ ಮೊಟ್ಟೆಯೊಂದನ್ನು ತೆಗೆದುಕೊಳ್ಳುತ್ತಾನೆ. ಬೆಂಕಿ ಕಡ್ಡಿ ಗೀರಿ ಸಣ್ಣ ಬಾಯಿಯ ಗಾಜಿನ ಬೀಕರಿನೊಳಗೆ ಹಾಕುತ್ತಾನೆ. ತಕ್ಷಣ ಬೇಯಿಸಿದ ಮೊಟ್ಟೆಯನ್ನು ಬೀಕರಿನ ಸಣ್ಣ ಬಾಯಿಯೊಳಗೆ ಸಲೀಸಾಗಿ ನುಗ್ಗಿಸುತ್ತಾನೆ. 

ತಯಾರಿ: ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು 15 ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ನೀರಿನಿಂದ ಹೊರ ತೆಗೆದು ಮೊಟ್ಟೆಯ ಸಿಪ್ಪೆ/ಕವಚ ಸುಲಿಯಿರಿ. ನಂತರ ಖಾಲಿ ಗಾಜಿನ ಬೀಕರಿನೊಳಗೆ ನಾಲ್ಕೈದು ಬೆಂಕಿ ಕಡ್ಡಿ ಗೀರಿ ಹಾಕಿ. ಬೆಂಕಿ ಆರುವುದರೊಳಗೆ, ಮೊಟ್ಟೆಯನ್ನು ಬೀಕರಿನ ಬಾಯಿಯೊಳಗೆ ನಿಧಾನವಾಗಿ ತೂರಿಸಿ, ಒಳಗೆ ಬೆಂಕಿ ಇರುವುದರಿಂದ, ದೊಡ್ಡ ಮೊಟ್ಟೆಯು ಸಣ್ಣ ಬೀಕರಿನೊಳಗೆ ತೂರಿಕೊಳ್ಳುತ್ತದೆ. 

ಇದು ಕಣಟ್ಟಿನ ಜಾದೂವೇನಲ್ಲ. ಇದೊಂದು ವೈಜ್ಞಾನಿಕ ಪ್ರಯೋಗವಷ್ಟೇ. ಆದರೂ ಚಾಕಚಕತ್ಯೆಯಿಂದ ಮಾತ್ರ ಪ್ರಯೋಗದಲ್ಲಿ ಯಶಸ್ಸು ಕಾಣಬಹುದು. ಪ್ರದರ್ಶನಕ್ಕೂ ಮುನ್ನ ಹಲವಾರು ಬಾರಿ ಪ್ರಯೋಗ ಮಾಡಲೇಬೇಕು. ಪ್ರದರ್ಶನದ ನಂತರ ನಿಮ್ಮ ಗೆಳೆಯರಿಗೂ ಇದನ್ನು ಮಾಡಿ ತೋರಿಸಲು ಹೇಳಿ. ಬಹುತೇಕರು ಮೊದಲ ಪ್ರಯತ್ನದಲ್ಲಿ ಯಶಸ್ಸು ಕಾಣುವುದಿಲ್ಲ. 
 

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.