ಭೂಮಿಯೊಳಗಿನ ಮನುಷ್ಯರೊಂದಿಗೆ ವ್ಯವಹಾರ ಒಪ್ಪಂದ!


Team Udayavani, Jan 17, 2019, 12:30 AM IST

z-2.jpg

ವಿಜ್ಞಾನ ಒಪ್ಪಿದ ಸಿದ್ದಾಂತಗಳು ಎಷ್ಟಿವೆಯೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತರ್ಕವಿಲ್ಲದ, ತಲೆ ಬುಡವಿಲ್ಲದ ಸಿದ್ದಾಂತಗಳೂ ನಮ್ಮ ನಡುವೆ ಇವೆ. ಇವುಗಳಲ್ಲಿ ಬಹುತೇಕವು ನಂಬಲು ಅಸಾಧ್ಯವಾದುದಷ್ಟೆ ಅಲ್ಲ, ನಮ್ಮನ್ನು ಬಿದ್ದೂ ಬಿದ್ದು ನಗಿಸುವಂಥವು. ಇಂಥ ಸಿದ್ಧಾಂತವೊಂದನ್ನು ಮಂಡಿಸಿದಾತ ಪ್ರೊ. ಜಾನ್‌ ಕ್ಲೀವ್ಸ್‌ ಜೂನಿಯರ್‌. ಆತ ಅಮೆರಿಕದ ಸೇನೆಯಲ್ಲಿ ಆಫೀಸರ್‌ ಆಗಿದ್ದಾತ. ಅಮೆರಿಕದಾದ್ಯಂತ ಶಾಲಾ ಕಾಲೇಜುಗಳಲ್ಲಿ ಜಾನ್‌ ತನ್ನ ವಿಚಿತ್ರ ಸಿದ್ದಾಂತವನ್ನು ಮಂಡಿಸಿ ಬರುತ್ತಿದ್ದ. ಈ ಮಹಾಶಯ ಭೂಮಿ ಟೊಳ್ಳಿನಿಂದ ಕೂಡಿದೆ ಎಂದು ನಂಬಿದ್ದ. ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ದೊಡ್ಡ ಕುಳಿಯಿದ್ದು ಅದರೊಳಗಿಂದ ಭೂಮಿಯ ಮಧ್ಯಭಾಗಕ್ಕೆ ಪ್ರಯಾಣಿಸಬಹುದೆಂದುಕೊಂಡಿದ್ದ. ಅದಕ್ಕಿಂತ ಮಿಗಿಲಾಗಿ ಭೂಮಿಯ ಮೇಲೆ ಮನುಷ್ಯರು ವಾಸಿಸುತ್ತಿರುವಂತೆಯೇ ಭೂಮಿಯ ಒಳಗೂ ಮನುಷ್ಯರು ವಾಸಿಸುತ್ತಿದ್ದಾರೆ ಎಂಬುದು ಆತನ ವಾದವಾಗಿತ್ತು. ಈ ನಿಟ್ಟಿನಲ್ಲಿ ಆತ ಅದೆಷ್ಟು ಕಾರ್ಯಪ್ರವೃತ್ತನಾಗಿದ್ದ ಎಂದರೆ 100 ಜನರ ತಂಡವನ್ನು ಉತ್ತರ ಧೃವಕ್ಕೆ ಕಳಿಸಲು ಸರ್ಕಾರದ ಮುಂದೆ ಬೇಡಿಕೆ ಇಟ್ಟು, ಸಾಹಸಯಾನದ ರೂಪುರೇಷೆಯನ್ನು ವಿವರಿಸಿದ್ದ. ಅಷ್ಟೇ ಅಲ್ಲದೆ ಆತ ಭೂಮಿಯೊಳಗಿನ ಮನುಷ್ಯರೊಂದಿಗೆ ವ್ಯವಹಾರ ನಡೆಸುವ ಬಗ್ಗೆಯೂ ಸರಕಾರದ ಅನುಮತಿ ಕೋರಿದ್ದ. ಅಚ್ಚರಿ ಎಂದರೆ 1820ರಲ್ಲಿ ದೇಶದ ಅಧ್ಯಕ್ಷರಾಗಿದ್ದ ಜಾನ್‌ ಕ್ವಿನ್ಸಿ ಆ್ಯಡಮ್ಸ್‌ರವರು ಈ ಯೋಜನೆಗೆ ಒಪ್ಪಿಗೆ ನೀಡಿದ್ದು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಅಧ್ಯಕ್ಷ ಕ್ವಿನ್ಸಿಯವರ ಆಡಳಿತಾವಧಿ ಮುಗಿದಿತ್ತು. ನಂತರ ಬಂದ ಅಧ್ಯಕ್ಷರು ಈ ಯೋಜನೆಗೆ ಪೂರ್ಣವಿರಾಮ ಚುಕ್ಕಿ ಇಟ್ಟರು. 

ಹವನ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.