ಗಾಜು ಒಡೆದು ಹೋಯ್ತಾ?!


Team Udayavani, Jun 21, 2018, 6:00 AM IST

p-1.jpg

ಗಾಜಿನ ಬಾಗಿಲನ್ನು ತಳ್ಳದೇ, ಅದರ ಒಳಗೆ ತೂರಿಕೊಂಡು ಹೋಗಲು ನಿಮಗೆ ಸಾಧ್ಯವೇ? ಏನು, ಗಾಜಿನ ಬಾಗಿಲಿನೊಳಗೆ ತೂರಿಕೊಂಡು ಹೋಗೋದಾ? ಅಂತ ಕಣ್ಣರಳಿಸಬೇಡಿ. ಅದು ಬೇಡ ಬಿಡಿ, ಗಾಜಿನ ಲೋಟದೊಳಗೆ ಒಂದು ನಾಣ್ಯವನ್ನು ತೂರಿಸೋಕೆ ಸಾಧ್ಯವಾ?.. ಅದಕ್ಕೂ ಇಲ್ಲ ಅಂತಿದೀರ, ಹಾಗಾದ್ರೆ ನಾವು ಮಾಡಿ ತೋರಿಸುತ್ತೇವೆ ನೋಡಿ…

ಬೇಕಾಗುವ ವಸ್ತು: ಬಾಟಲಿಯ ಮುಚ್ಚಳ, ನಾಣ್ಯ ಹಾಗೂ ಗಾಜಿನ ಲೋಟ

ಪ್ರದರ್ಶನ: ಜಾದೂಗಾರನ ಬಲ ಅಂಗೈ ಮೇಲೆ ಬಾಟಲಿಯ ಮುಚ್ಚಳ ಇರುತ್ತದೆ. ಪಕ್ಕದ ಟೇಬಲ್‌ ಮೇಲೆ ಒಂದು ನಾಣ್ಯ ಹಾಗೂ ಗಾಜಿನ ಲೋಟ ಇಡಲಾಗುತ್ತದೆ. ಜಾದೂಗಾರ ಲೋಟವನ್ನು ಎತ್ತಿ, ಬಲಗೈ ಅಂಗೈ ಮೇಲಿನ ಮುಚ್ಚಳದ ಮೇಲೆ ಬೋರಲಾಗಿ ಇಡುತ್ತಾನೆ. ನಂತರ ಟೇಬಲ್‌ ಮೇಲಿರುವ ನಾಣ್ಯವನ್ನು ಜಾರಿಸುತ್ತಾ ಎತ್ತಿಕೊಂಡು, ಕೈಯನ್ನು ಗಾಜಿನ ಲೋಟದ ಮೇಲೆ ಟಪ್‌ ಟಪ್‌ ಎಂದು ಎರಡು ಬಾರಿ ಹೊಡೆಯುತ್ತಾನೆ. ಏನಾಶ್ಚರ್ಯ?! ಕೈಯಲ್ಲಿದ್ದ ನಾಣ್ಯ ಗಾಜಿನ ಲೋಟವನ್ನು ಭೇದಿಸಿ ಒಳಗೆ ಸೇರಿಕೊಂಡುಬಿಟ್ಟಿರುತ್ತದೆ. ಹಾಗಾದ್ರೆ, ನಾಣ್ಯ ಗಾಜನ್ನು ತೂರಿಕೊಂಡು ಒಳಗೆ ಹೋಗಿದ್ದಾದರೂ ಹೇಗೆ?   

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಿಮ್ಮ ಅಂಗೈ ಮೇಲಿರುವ ಮುಚ್ಚಳದಲ್ಲಿ. ಇಲ್ಲಿ ಮುಚ್ಚಳವನ್ನು ಯಾಕೆ ಬಳಸಿಕೊಳ್ಳಲಾಗಿದೆ ಗೊತ್ತಾ? ಆ ಮುಚ್ಚಳದ ಕೆಳಗೆ ಒಂದು ನಾಣ್ಯವನ್ನು ಇಡಲಾಗುತ್ತದೆ. ಅಂದರೆ, ಒಂದು ನಾಣ್ಯ ನೋಡುಗರಿಗೆ ಕಾಣಿಸುವಂತೆ ಟೇಬಲ್‌ ಮೇಲಿದ್ದರೆ, ಇನ್ನೊಂದು ನಾಣ್ಯ ಯಾರಿಗೂ ಕಾಣದಂತೆ ಮುಚ್ಚಳದ ಕೆಳಗೆ ಅಡಗಿ ಕುಳಿತಿರುತ್ತದೆ. ನೀವು, ಟೇಬಲ್‌ ಮೇಲಿರುವ ನಾಣ್ಯವನ್ನು ನಿಧಾನಕ್ಕೆ ಜಾರಿಸುತ್ತಾ ಕೈಗೆತ್ತಿಕೊಳ್ಳುವಂತೆ ಕಣRಟ್ಟು ಮಾಡಿ, ಟೇಬಲ್‌ ಕೆಳಗೆ ಬೀಳಿಸಿಬಿಡಬೇಕು. ನಂತರ ಸುಮ್ಮನೆ ಕೈಯನ್ನು ಲೋಟದ ಮೇಲೆ ಜೋರಾಗಿ ಕುಟ್ಟಿ, ಒಳಗಿರುವ ಮುಚ್ಚಳ ಅಲ್ಲಾಡುವಂತೆ ಮಾಡಿದರೆ ಸಾಕು. ಅದರ ಕೆಳಗೆ ಇರುವ ನಾಣ್ಯ ನೋಡುಗರಿಗೆ ಕಾಣಿಸುತ್ತದೆ. ಕೈಯಲ್ಲಿದ್ದ ನಾಣ್ಯವೇ ಗಾಜಿನ ಲೋಟವನ್ನು ತೂರಿಕೊಂಡು ಒಳಗೆ ಸೇರಿದೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.